X
Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಉತ್ತರಾಖಂಡದಲ್ಲಿ ಲಘು ಭೂಕಂಪನ; ಭಾರತಕ್ಕೂ ಭೀತಿ?
ಸೋಮವಾರ, 14 ಮಾರ್ಚ್ 2011
ನವದೆಹಲಿ: ಮಾರ್ಚ್ 19ರ 'ಸೂಪರ್ ಮೂನ್' ಭೀತಿಗಳ ಬೆನ್ನಿಗೆ ಭೂಕಂಪ ಮತ್ತು ಸುನಾಮಿ ಸುಳಿಗೆ ಸಿಲುಕಿ ಜಪಾನ್ ನಲುಗುತ್ತಿರುವ...
ಕಾಂಗ್ರೆಸ್ ಕಚೇರಿಯಲ್ಲಿ ಗ್ರೆನೇಡ್ ಸ್ಫೋಟ; ಹಲವರಿಗೆ ಗಾಯ
ಸೋಮವಾರ, 14 ಮಾರ್ಚ್ 2011
ಗುವಾಹತಿ: ಉಲ್ಫಾ ಉಗ್ರರ ಜತೆ ಮಾತುಕತೆ ನಡೆಯುತ್ತಿರುವ ಮತ್ತು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಸ್ಸಾಂ ರಾಜ...
ಅಂಗಡಿ ಹಗರಣದಲ್ಲಿ ಕೇಂದ್ರ ಸಚಿವ ಭನ್ಸಾಲ್; ಸಂಸತ್ತಲ್ಲಿ ಗದ್ದಲ
ಸೋಮವಾರ, 14 ಮಾರ್ಚ್ 2011
ನವದೆಹಲಿ: 2ಜಿ ತರಂಗಾಂತರ ಹಂಚಿಕೆ, ಕಾಮನ್ವೆಲ್ತ್ ಗೇಮ್ಸ್ ಹಗರಣಗಳು ಕಳೆದ ಕೆಲವು ತಿಂಗಳುಗಳಿಂದ ಸಂಸತ್ತಿನಲ್ಲಿ ಭಾರೀ ಸ...
'ವಂದೇ ಮಾತರಂ' ಮಾತ್ರವಲ್ಲ, ಟಿವಿ, ಕಾಂಡೋಂ ಕೂಡ ನಿಷಿದ್ಧ!
ಸೋಮವಾರ, 14 ಮಾರ್ಚ್ 2011
ನವದೆಹಲಿ: 2009ರ ನವೆಂಬರ್ ತಿಂಗಳಲ್ಲಿ ಮುಸ್ಲಿಮರು 'ವಂದೇ ಮಾತರಂ' ಹಾಡುವುದರ ವಿರುದ್ಧ ಫತ್ವಾ ಹೊರಡಿಸಿ ಭಾರೀ ವಿವಾದಕ್ಕ...
ಪಿತೃತ್ವ ವಿವಾದ; 'ರಾಸಲೀಲೆ' ತಿವಾರಿಗೆ ಸುಪ್ರೀಂನಲ್ಲೂ ನಿರಾಸೆ
ಸೋಮವಾರ, 14 ಮಾರ್ಚ್ 2011
ನವದೆಹಲಿ: ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ರಾಸಲೀಲೆಯಿಂದ ಭಾರೀ ಸುದ್ದಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ...
ಬಸವಳಿದ ಪ್ರತಿಭಟನಾಕಾರರಿಗೆ ಬಾರ್ ಬಾಲೆಯರ 'ಉಪಚಾರ'
ಸೋಮವಾರ, 14 ಮಾರ್ಚ್ 2011
ಲಕ್ನೋ: ಸರಕಾರಗಳ ಗಮನ ಸೆಳೆಯಲು ನಡೆಸುತ್ತಿರುವ ಪ್ರತಿಭಟನೆಗಳು ವಿಚಿತ್ರ ತಿರುವು ಪಡೆಯುತ್ತಿರುವುದು ಹೊಸತೇನಲ್ಲ. ಪ್ರತಿ...
ಬಾಬ್ರಿ ಧ್ವಂಸ ಜೀವನದ ಯಾತನಾಮಯ ದಿನ: ಆಡ್ವಾಣಿ
ಸೋಮವಾರ, 14 ಮಾರ್ಚ್ 2011
ನವದೆಹಲಿ: 1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಬಿಜೆಪಿಯ ವಿಶ್ವಾಸಾರ್ಹತೆಗೆ ಬಹುದೊಡ್ಡ ಹೊಡೆತ ನೀಡಿದೆ ...
ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಜಗನ್ ಅಧಿಕೃತ ಚಾಲನೆ
ಭಾನುವಾರ, 13 ಮಾರ್ಚ್ 2011
ಕಡಪ: ಮಾಜಿ ಮುಖ್ಯಮತ್ರಿ ದಿವಂಗತ ವೈ.ಎಸ್. ರಾಜಶೇಖರರೆಡ್ಡಿ ಅವರ ಪುತ್ರ ಹಾಗೂ ಕಾಂಗ್ರೆಸ್ ಮಾಜಿ ಸಂಸದ ಆಗಿರುವ ವೈ.ಎಸ್. ...
ಅರುಣಾ ಶಾನಭಾಗಳನ್ನು ಮತ್ತೆ ನೋಡಲಾರೆ: ಶಾಂತಾ ಶಾನಭಾಗ
ಭಾನುವಾರ, 13 ಮಾರ್ಚ್ 2011
ಮುಂಬೈ: ಕಳೆದ 37 ವರ್ಷಗಳಿಂದ ಮುಂಬೈಯ ಕೆಇಎಂ ಆಸ್ಪತ್ರೆಯ ಕೋಣೆಯೊಂದರಲ್ಲಿ ಜೀವಚ್ಛವವಾಗಿ ಮಲಗಿರುವ ಅರುಣಾ ರಾಮಚಂದ್ರ ಶಾನ...
ನನ್ನ ವಜಾ ತೀರ್ಪು ಮರು ಪರಿಶೀಲಿಸಿ; ಥಾಮಸ್ ಮೊಂಡುತನ
ಶನಿವಾರ, 12 ಮಾರ್ಚ್ 2011
ನವದೆಹಲಿ: ಕೇಂದ್ರ ಜಾಗೃತ ಆಯುಕ್ತ (ಸಿವಿಸಿ) ಸ್ಥಾನದಿಂದ ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳ...
ಕನ್ನಡ ಸಮ್ಮೇಳನದಿಂದ ಬೆಳಗಾವಿ ಕರ್ನಾಟಕದ್ದಾಗದು: ಠಾಕ್ರೆ
ಶನಿವಾರ, 12 ಮಾರ್ಚ್ 2011
ಮುಂಬೈ: ಮಹಾರಾಷ್ಟ್ರಿಗರನ್ನು ಪ್ರಚೋದಿಸಬೇಡಿ ಎಂದು ಕರ್ನಾಟಕದ ರಾಜಕಾರಣಿಗಳಿಗೆ ಗಂಭೀರ ಎಚ್ಚರಿಗೆ ನೀಡಿರುವ ಶಿವಸೇನೆ ವರಿ...
ಜಪಾನ್ ಸುನಾಮಿ ಭಾರತದಲ್ಲಿ ಸಂಭವಿಸುತ್ತಿದ್ದರೆ...?
ಶನಿವಾರ, 12 ಮಾರ್ಚ್ 2011
ನವದೆಹಲಿ: ನಿನ್ನೆಯ ದಿನ ಜಪಾನ್ನಲ್ಲಿ ಸಂಭವಿಸಿದ ಸುನಾಮಿ ಭಾರತಕ್ಕೆ ಅಪ್ಪಳಿಸಿದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು...
ದೇಗುಲಕ್ಕೆ ಹಾನಿ; ಬಳ್ಳಾರಿ ಗಣಿ ಸ್ಥಗಿತಕ್ಕೆ ಸುಪ್ರೀಂ ಆದೇಶ
ಶನಿವಾರ, 12 ಮಾರ್ಚ್ 2011
ನವದೆಹಲಿ: ಪುರಾತನ ದೇಗುಲಕ್ಕೆ ಹಾನಿಯಾಗುತ್ತಿದೆ ಎಂಬ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯು ನೀಡಿದ ವರದಿಯನ್ನ...
ಲಾಭದ ಹುದ್ದೆ; ಕೊನೆಗೂ ರಾಜ್ಯಪಾಲ ಭಾರದ್ವಾಜ್ ರಾಜೀನಾಮೆ
ಶನಿವಾರ, 12 ಮಾರ್ಚ್ 2011
ನವದೆಹಲಿ: ಕಳೆದ 15 ವರ್ಷಗಳಿಂದ ಅಕ್ರಮವಾಗಿ ಎರಡು ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದ ಆರೋಪ ಎದುರಿಸುತ್ತಿದ್ದ ಕರ್...
ಪ್ರಬಲರಾದ ಸಂಸದರು; ನಿಧಿ 2ರಿಂದ 5 ಕೋಟಿಗೆ ಏರಿಕೆ
ಶನಿವಾರ, 12 ಮಾರ್ಚ್ 2011
ನವದೆಹಲಿ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಂಸತ್ ಸದಸ್ಯರಿಗೆ ತಮ್ಮ ಕ್ಷೇತ್ರಗಳಲ್ಲಿ ವಿನಿಯೋಗಿಸಲು ನೀಡಲಾಗ...
ಇ.ಡಿ.ಗೆ ತೀವ್ರ ಮುಖಭಂಗ; 'ಮಹಾನ್ ಕಳ್ಳ'ನಿಗೆ ಜಾಮೀನು
ಶುಕ್ರವಾರ, 11 ಮಾರ್ಚ್ 2011
ಮುಂಬೈ: ಜಾರಿ ನಿರ್ದೇಶನಲಾಯಕ್ಕೆ ತೀವ್ರ ಮುಖಭಂಗವಾಗಿದೆ. ಕಪ್ಪುಹಣ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ 'ಉದ್ಯಮಿ' ಹಸನ್ ಆಲ...
2ಜಿ ಹಗರಣ; ಸಿಬಿಐಯಿಂದ ಕನಿಮೋಳಿ, ಕರುಣಾನಿಧಿ ಪತ್ನಿ ವಿಚಾರಣೆ
ಶುಕ್ರವಾರ, 11 ಮಾರ್ಚ್ 2011
ಚೆನ್ನೈ: 2ಜಿ ತರಂಗಾಂತರ ಹಗರಣ ತನಿಖೆಯಲ್ಲಿ ಸಿಬಿಐ ತನ್ನ ಕುಣಿಕೆಯನ್ನು ದಿನೇದಿನೇ ಬಿಗಿಗೊಳಿಸುತ್ತಿದೆ. ಡಿಎಂಕೆ ಸಂಸದೆ ...
ಸುನಾಮಿ 'ಸೂಪರ್ ಮೂನ್' ಪ್ರಭಾವ, ಇಷ್ಟಕ್ಕೆ ಮುಗಿಯಲ್ಲ?
ಶುಕ್ರವಾರ, 11 ಮಾರ್ಚ್ 2011
ನವದೆಹಲಿ: ಜಪಾನ್ ಕರಾವಳಿಯನ್ನು ಸೂರೆಗೈಯುತ್ತಿರುವ ಸುನಾಮಿ 'ಸೂಪರ್ ಮೂನ್'ನಿಂದಾಗಿಯೇ ಸಂಭವಿಸಿರಬಹುದು. ಇದರಿಂದಾಗಿ ಇನ...
ಭಾರತಕ್ಕೆ ಸುನಾಮಿ ಭೀತಿಯಿಲ್ಲ: ಸುನಾಮಿ ಕೇಂದ್ರ ಸ್ಪಷ್ಟನೆ
ಶುಕ್ರವಾರ, 11 ಮಾರ್ಚ್ 2011
ನವದೆಹಲಿ: ಜಪಾನ್ ಮೇಲೆ ಅಪ್ಪಳಿಸಿ ನೂರಾರು ಊರುಗಳನ್ನು ಕಬಳಿಸಿರುವ ಭೀಕರ ಸುನಾಮಿ ಭೀತಿ ಸದ್ಯಕ್ಕೆ ಭಾರತಕ್ಕಿಲ್ಲ ಎಂದು ...
ಬೆಳಗಾವಿ ಮರಾಠಿಗರ ಮೇಲೆ ಕನ್ನಡಿಗರಿಂದ ಅತ್ಯಾಚಾರ: ಸಾಮ್ನಾ
ಶುಕ್ರವಾರ, 11 ಮಾರ್ಚ್ 2011
ಮುಂಬೈ: ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆಯ ಮುಖವಾಣ...
ಮುಂದಿನ ಸುದ್ದಿ
Show comments