X
Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ತೆಲಂಗಾಣ ಮಸೂದೆಗೆ ಆಗ್ರಹಿಸಿ ಪ್ರತಿಭಟನೆ, ಹಿಂಸಾಚಾರ
ಗುರುವಾರ, 10 ಮಾರ್ಚ್ 2011
ಹೈದರಾಬಾದ್: ಇತ್ತೀಚಿನ ಕೈರೋ ಪ್ರತಿಭಟನೆಯನ್ನೇ ಮಾದರಿಯಾಗಿ ಪರಿಗಣಿಸಿರುವ ತೆಲಂಗಾಣ ಪರ ಹೋರಾಟಗಾರರು, ಪ್ರಸಕ್ತ ನಡೆಯುತ್...
ಠಾಕ್ರೆ ಬಾರಿಗೆ ಪೊಲೀಸ್ ದಾಳಿ; 9 ಬಾಲೆಯರ ರಕ್ಷಣೆ
ಗುರುವಾರ, 10 ಮಾರ್ಚ್ 2011
ಮುಂಬೈ: ಐಪಿಎಲ್ನ ಚಿಯರ್ ಗರ್ಲ್ಸ್ ಸೇರಿದಂತೆ ಭಾರತೀಯ ಸಂಸ್ಕೃತಿ ರಕ್ಷಣೆಯ ಮಾತುಗಳನ್ನು ಅವಕಾಶ ಸಿಕ್ಕಿದಾಗಲೆಲ್ಲ ಆಡುತ್...
ಟಿಬೆಟ್ ರಾಜಕೀಯ ನಾಯಕತ್ವಕ್ಕೆ ದಲೈ ಲಾಮಾ ರಾಜೀನಾಮೆ
ಗುರುವಾರ, 10 ಮಾರ್ಚ್ 2011
ಧರ್ಮಶಾಲಾ: ಗಡೀಪಾರುಗೊಂಡಿರುವ ಟಿಬೆಟ್ ಸರಕಾರದ ರಾಜಕೀಯ ಮುಖಂಡನ ಸ್ಥಾನದಿಂದ ತಾನು ಕೆಳಗಿಳಿಯುತ್ತಿರುವುದಾಗಿ ದಲೈ ಲಾಮಾ ...
ಲೂಟಿಯ ನಂತರ ಕಾಂಗ್ರೆಸ್-ಡಿಎಂಕೆ ನಾಟಕ: ಜಯಲಲಿತಾ
ಗುರುವಾರ, 10 ಮಾರ್ಚ್ 2011
ನವದೆಹಲಿ: 2ಜಿ ತರಂಗಾಂತರ ಹಗರಣದಲ್ಲಿ ಸಾಕಷ್ಟು ಕೊಳ್ಳೆ ಹೊಡೆದ ನಂತರ ಕಾಂಗ್ರೆಸ್ ಮತ್ತು ಡಿಎಂಕೆ ತಮ್ಮ ನಡುವಿನ ಭಿನ್ನಾಭ...
ವಿಶ್ವದ 9ನೇ ಅತಿ ಪ್ರಭಾವಿ ವ್ಯಕ್ತಿ ಸೋನಿಯಾ ಗಾಂಧಿ
ಗುರುವಾರ, 10 ಮಾರ್ಚ್ 2011
ನವದೆಹಲಿ: ಹೀಗೆಂದು ಹೇಳಿರುವುದು ಅಮೆರಿಕಾದ ಜನಪ್ರಿಯ ಫೋರ್ಬ್ಸ್ ನಿಯತಕಾಲಿಕ. 2011ರ ಸಾಲಿನ ವಿಶ್ವದ ಪ್ರಭಾವಿ ವ್ಯಕ್ತಿಗ...
ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಶೇ.50ರ ಮೀಸಲಾತಿ
ಗುರುವಾರ, 10 ಮಾರ್ಚ್ 2011
ಮುಂಬೈ: ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆಯೊಂದರಲ್ಲಿ ಮಹಾರಾಷ್ಟ್ರ ಸಂಪುಟವು, ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಸ್ಥಾನಗಳನ್...
ನಮಗೆ ಹಜ್ ಸಬ್ಸಿಡಿ ಬೇಡ: ಮುಸ್ಲಿಂ ಸಂಸದರ ಒತ್ತಾಯ
ಗುರುವಾರ, 10 ಮಾರ್ಚ್ 2011
ನವದೆಹಲಿ: ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಸಬ್ಸಿಡಿ ಬೇಡ ಎಂದು ವಾದಿಸಿದ ಹಲವಾರು ಮುಸ್ಲಿಂ ಸಂಸದರು, ಅದರ ಬದಲು ಈ ...
ಮಣಿದ ಡಿಎಂಕೆ: ಸರ್ಕಾರ ಬಿದ್ರೂ ಜಗ್ಗಲ್ಲ ಎಂದಿತ್ತು ಕಾಂಗ್ರೆಸ್
ಗುರುವಾರ, 10 ಮಾರ್ಚ್ 2011
ನವದೆಹಲಿ: ಕೇಂದ್ರ ಸರಕಾರವನ್ನೇ ಬ್ಲ್ಯಾಕ್ಮೇಲ್ ಮಾಡಿ, ಯುಪಿಎಯಿಂದ ಹೊರಬರುತ್ತೇವೆ ಎಂದೆಲ್ಲಾ ಢಾಣಾಡಂಗುರ ಸಾರಿದ್ದ ಡಿಎ...
ಈಗ ಕರಾಟೆಯಲ್ಲಿ ಸಮಯ 'ಕೊಲ್ಲು'ತ್ತಿದ್ದಾನೆ ಹಂತಕ ಕಸಬ್!
ಗುರುವಾರ, 10 ಮಾರ್ಚ್ 2011
ಮುಂಬೈ: 26/11ರ ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿ ಮರಣ ದಂಡನೆಗೆ ಗುರಿಯಾಗಿರುವ ಪಾಕಿಸ್ತಾನದ ಉಗ್ರಗಾಮಿ ಮೊಹಮದ್ ಅಜ್ಮಲ್ ...
ಕುಂಬ್ಳೆ: ಬಾಲಕಿಯರಿಗೆ ಆಮಿಷ ತೋರಿಸಿ ಲೈಂಗಿಕ ಪೀಡನೆ
ಬುಧವಾರ, 9 ಮಾರ್ಚ್ 2011
ಕಾಸರಗೋಡು: ಐವತ್ತರ ಹರೆಯದ ಕಾಮುಕ ಲಾಟರಿ ಅಂಗಡಿ ಮಾಲೀಕನೊಬ್ಬ, ಸ್ಥಳೀಯ ವಿದ್ಯಾರ್ಥಿನಿಯರಿಗೆ ಹಣ ಮತ್ತು ಚಾಕೊಲೆಟ್ ಮುಂತ...
ಸಿಎಂ ಪುತ್ರರ ಟ್ರಸ್ಟ್ಗೆ ಕೋಟ್ಯಂತರ ಹಣ ಸಂದಾಯ: ಎಚ್ಡಿಕೆ
ಬುಧವಾರ, 9 ಮಾರ್ಚ್ 2011
ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರಿಗೆ ಸೇರಿದ ಪ್ರೇರಣಾ ಶಿಕ್ಷಣ ಟ್ರಸ್ಟ್ಗೆ ವಿವಿಧ ಕಂಪನಿಗಳಿಂದ ಅಕ್...
ಬಂಧನ: ಮಾಯಾವತಿ ಸರ್ವಾಧಿಕಾರಿ ಎಂದ ಮುಲಾಯಂ ಪುತ್ರ
ಬುಧವಾರ, 9 ಮಾರ್ಚ್ 2011
ಲಖ್ನೋ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಯಾವತಿ ರಾಜಕೀಯ ದರ್ಬಾರು ವಿರುದ್ಧ ಬೀದಿ ಬೀದಿಗಳಲ್ಲಿ ಪ್ರತಿಭಟನೆ ಹೆಚ್ಚಾ...
ಕಾಂಡೋಂ ಬಳಕೆ ಬಗ್ಗೆ ಜಮೀಯತ್ ನಿರ್ಣಯ: ಬುದ್ಧಿಜೀವಿಗಳ ವಿರೋಧ
ಬುಧವಾರ, 9 ಮಾರ್ಚ್ 2011
ನವದೆಹಲಿ: ಯುವ ಜನಾಂಗ ಟಿವಿ ಮತ್ತು ಸಿನಿಮಾಗಳಿಂದ ದೂರವಿದ್ದು, ಕಾಂಡೋಂ ಬಳಕೆಯೇ ಲೈಂಗಿಕ ಅನಾಚಾರಕ್ಕೆ ಕಾರಣ ಎಂಬ ಜಮೀಯತ್...
ಲಾಟರಿ ಹಗರಣ: ಚಿದಂಬರಂಗೆ ಹೈಕೋರ್ಟ್ ನೋಟೀಸ್
ಬುಧವಾರ, 9 ಮಾರ್ಚ್ 2011
ಕೊಚ್ಚಿ: ನರೇಂದ್ರ ಮೋದಿಗೆ, ಆಡ್ವಾಣಿಗೆ, ವರುಣ್ ಗಾಂಧಿಗೆ ಮತ್ತಿತರರಿಗೆ ನ್ಯಾಯಾಲಯವು ನೋಟೀಸ್ ನೀಡಿರುವುದನ್ನೂ, ಕೇಂದ್ರ...
ಪರಿತ್ಯಕ್ತ ತಂದೆಯಿಂದ ಪರಿಹಾರ: ಕೋರ್ಟ್ ಮೊರೆ ಹೋದ ಬಾಲಕ
ಬುಧವಾರ, 9 ಮಾರ್ಚ್ 2011
ಪುಣೆ: ಮಕ್ಕಳು ನಾವು ತಿಳಿದವರಷ್ಟು ಚಿಕ್ಕವರಲ್ಲ! 11ರ ಹರೆಯದ ಪೋರನೊಬ್ಬ ಗೃಹ ದೌರ್ಜನ್ಯ ಕಾಯ್ದೆಯ "ಪರಿಪೂರ್ಣ" ಲಾಭ ಪಡೆ...
ಕಾಂಗ್ರೆಸ್ಗೆ 63 ಸೀಟು: ಕೊನೆಗೂ ಮಣಿಯಿತು ಡಿಎಂಕೆ
ಮಂಗಳವಾರ, 8 ಮಾರ್ಚ್ 2011
ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆಯ ಸ್ಥಾನ ಹೊಂದಾಣಿಕೆಗಾಗಿ ಯುಪಿಎ ಮಂತ್ರಿಮಂಡಲದಿಂದ ಹೊರಬರುವ ಬೆದರಿಕೆಗಳನ್ನೇನ...
ಸಿವಿಸಿ: ಚವಾಣ್ ಮೇಲೆ ಪ್ರಧಾನಿ ಗೂಬೆ ಕೂರಿಸಿದ ಪಿಎಂ
ಮಂಗಳವಾರ, 8 ಮಾರ್ಚ್ 2011
ನವದೆಹಲಿ: ಸಿವಿಸಿ ನೇಮಕಾತಿ ವಿವಾದದ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಪುನರುಚ್ಚ...
ಹೆಣ್ಮಕ್ಳಿಗೆ ಉಚಿತ ರೈಲ್ವೇ ಪಾಸ್: ಮಹಿಳಾ ದಿನದ ಕೊಡುಗೆ
ಮಂಗಳವಾರ, 8 ಮಾರ್ಚ್ 2011
ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ದೇಶದ ಹೆಣ್ಣು ಮಕ್ಕಳಿಗೆ ಉಡ...
ಹಸನ್ ಅಲಿ ಭಯೋತ್ಪಾದನಾ ಕಾಯ್ದೆ ಇಲ್ಲವೇಕೆ?: ಸು.ಕೋರ್ಟ್
ಮಂಗಳವಾರ, 8 ಮಾರ್ಚ್ 2011
ನವದೆಹಲಿ: ಕಪ್ಪು ಹಣದ ಕುರಿತಾಗಿ ಮಂಗಳವಾರ ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ಹರಿಹಾಯ್ದಿರುವ ಸುಪ್...
ವಂಚಕ ಹಸನ್ ಅಲಿಖಾನ್ ಇಂದು ನ್ಯಾಯಾಲಯಕ್ಕೆ ಹಾಜರು
ಮಂಗಳವಾರ, 8 ಮಾರ್ಚ್ 2011
ನವದೆಹಲಿ: ಕಪ್ಪು ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ಬಂಧಿತನಾದ ಹಸನ್ ಅಲಿ ಖಾನ್ ಅವರನ್ನು ಇ...
ಮುಂದಿನ ಸುದ್ದಿ
Show comments