X
Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಸಾಮ್ಯತೆ
ಟೀಚರ್: ಗಾಂಧೀಜಿ, ಬುದ್ಧ ಮತ್ತು ಜಿನ್ನಾ ಇವರಿಗಿರುವ ಸಾಮ್ಯತೆ ಏನು? ಗುಂಡಾ: ಇವರೆಲ್ಲಾ ಸರಕಾರ ರಜೆಯ ದಿವಸ ಹುಟ್ಟಿದ್ದು
ಎವೆರೆಸ್ಟ್
ಶಾಲೆಯಲ್ಲಿ ಟೀಚರ್ ಪಾಠ ಮಾಡುವಾಗ ಗುಂಡನಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ. ಟೀಚರ್: ಎವೆರೆಸ್ಟ್ ಶಿಖರ ಎಲ್ಲಿದೆ? ಗುಂಡಾ:...
ಮದುವೆ
ಹೆಣ್ಣು: ನೀವು ನನ್ನನ್ನು ಮದುವೆ ಆದರೆ ಕುಡಿಯುವುದನ್ನು ಬಿಡುತ್ತೀರಾ? ಗಂಡು: ಸರಿ... ಹೆಣ್ಣು: ಸಿಗರೇಟ್ ಸೇದುದನ್ನು ಬಿ...
ನದಿ
ಸಂತಾ ಕೌನ್ ಬನೇಗಾ ಕರೋಡ್ಪತಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಆತನಿಗೆ ಕೇಳಿದ ಮೊದಲ ಪ್ರಶ್ನೆ ಕಾವೇರಿ ನದಿ ಎಲ್ಲಿ ಹ...
ಬ್ಯಾಚುಲರ್ ಎಗೈನ್
ಸಂತಾ- ಕಳೆದ ವರ್ಷ ನೋಡುವಾಗ ನಿನ್ನ ಮನೆಯ ಮುಂದೆ ಬಿಎ ಅಂತ ಬೋರ್ಡ್ ಹಾಕಿದ್ದಿ ಆದರೆ ಈ ವರ್ಷ ಎಂಎ ಎಂಬ ನಾಮಫಲಕವಿದೆಯಲ್ಲಾ...
ಸೊಳ್ಳೆಗಳ ಕಾಟ
ಸಂತಾನ ಮನೆಯಲ್ಲಿ ತುಂಬಾ ಸೊಳ್ಳೆಗಳ ಕಾಟ. ರಾತ್ರಿಯಿಡೀ ಆತನನ್ನು ಮಲಗಲು ಬಿಡುತ್ತಲೇ ಇರಲಿಲ್ಲ. ಈ ಸೊಳ್ಳೆಗಳಿಗೆ ಹೇಗಾದರ...
ಕತ್ತೆ ಕಳೆದು ಹೋಗಿದೆ
ತನ್ನ ಕತ್ತೆಯನ್ನು ಕಳೆದುಕೊಂಡಿದ್ದ ಬಂತಾ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ. ಇನ್ನು ನೋಡಿದ ಬಂತಾನ ಗೆಳೆಯ ನಿನ್ನ ಕತ್ತ...
ಸರ್ದಾರ್ಜಿ
ಸರ್ದಾರ್ಜಿ ಶನಿವಾರ ನಗಬೇಕಾದರೆ ಏನು ಮಾಡಬೇಕು? ಆತನಿಗೆ ಬುಧವಾರ ಯಾವುದಾದರೊಂದು ಜೋಕ್ ಹೇಳಬೇಕು.
ಸರ್ದಾರ್ಜಿ
ಸರ್ದಾರ್ಜಿ ಶನಿವಾರ ನಗಬೇಕಾದರೆ ಏನು ಮಾಡಬೇಕು? ಆತನಿಗೆ ಬುಧವಾರ ಯಾವುದಾದರೊಂದು ಜೋಕ್ ಹೇಳಬೇಕು.
ಪ್ರಾಣಿಸಂಗ್ರಹಾಲಯ
ಅಪರೂಪಕ್ಕೆ ತಿಮ್ಮನ ಗೆಳೆಯ ತಿಮ್ಮನನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದುಕೊಂಡು ಹೋದ. ಅದು ತಿಮ್ಮನ ಪ್ರಥಮ ಪ್ರಾಣಿಸಂಗ್ರಹಾ...
ಹೆಸರು
ಭಾರತೀಯ- ಜಪಾನಿ ದಂಪತಿಗಳಿಗೆ ಅವಳಿ ಮಕ್ಕಳಾದವು. ಮಕ್ಕಳಿಗೆ ಉತ್ತಮ ಹೆಸರಿಡಬೇಕೆಂದು ಇಬ್ಬರಲ್ಲೂ ಚರ್ಚೆಯಾಗಿ ಕೊನೆಗೆ ಉತ...
ಬೇಲಿ
ಪಕ್ಕದಲ್ಲಿದ್ದ ಸ್ಮಶಾನಕ್ಕೆ ಬೇಲಿ ಇರಲಿಲ್ಲ. ಒಮ್ಮೆ ಆ ಊರಿನ ಪಟೇಲರು ತಿಮ್ಮನನ್ನು ಕರೆದು ನೋಡು ತಿಮ್ಮ ನಮ್ಮೂರಿನ ಸ್ಮಶಾ...
ನರಕ
ಭಾರತೀಯನೊಬ್ಬ ಸತ್ತ ಮೇಲೆ ನರಕಕ್ಕೆ ಹೋದ ಅಲ್ಲಿ ಬೇರೆ ಬೇರೆ ದೇಶಗಳ ನರಕಗಳೂ ಇದ್ದವು. ಅಲ್ಲದೆ ಯಾವುದೇ ವೀಸಾದ ಅಗತ್ಯವಿಲ್...
ಒಳ್ಳೆಯದೇ ಕಣೋ
.ಹುಲಿ ಒಂದು ಅಟ್ಟಿಸಿಕೊಂಡು ಬಂದು ನನ್ನ ತಿನ್ನುವಂತೆ ಕನಸು ಕಂಡೆ . . . ಒಳ್ಳೆಯದೊ, ಕೆಟ್ಟದೊ ಅಂಥಾನೆ ತಿಳಿದಿಲ್ಲ! ಒಳ...
ಮರೆತುಹೋಗಿದೆ
ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ಏನ್ರಿ ಸಾರ್ ...
ಬೆರಳಚ್ಚು
ಕುಖ್ಯಾತ ಕಳ್ಳನೊಬ್ಬನು ಹೇಗೋ ಜೈಲಿನಿಂದ ತಪ್ಪಿಸಿಕೊಂಡು ಬಿಟ್ಟಿದ್ದ. ಇದರಿಂದ ಕುಪಿತಗೊಂಡ ಇನ್ಸ್ಪೆಕ್ಟರ್ ಪೊಲೀಸ್ ಪೇದೆ...
ಗೃಹಸ್ಥಾಶ್ರಮ
ಇತ್ತೀಚೆಗೆಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಗುಂಡ, ತನ್ನ ಗೆಳೆಯನಲ್ಲಿ ಸಿನಿಮಾದ ಬಗ್ಗೆ ಚರ್ಚಿಸುತ್ತಿದ್ದ. ಮಾತಿನ ...
ಕುಡುಕ
ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂತಾ ಅವನನ್ನು ತಡೆದು, ಇಷ್ಟು ರಾತ್ರಿ...
ಅಶುಭ
ರಾಮು: ನಿನಗೆ 13ನೇ ತಾರೀಖು ಅಶುಭ ಅಂತ ಅನಿಸ್ತದಾ? ಸೋಮು: ಹಾಗೇನಿಲ್ಲ ರಾಮು: ಇವತ್ತು 13ನೇ ತಾರೀಖಲ್ವಾ ಸೋಮು: ಹೌದು ಯಾ...
ಅಂತ್ಯ ಸಂಸ್ಕಾರ
ಒಬ್ಬ ತನ್ನ ಗೆಳೆಯನಲ್ಲಿ ಕೇಳುತ್ತಾನೆ, ಸರ್ಕಾರಿ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಬೇಕಾದರೆ ಏನು ಮಾಡ...
ಮುಂದಿನ ಸುದ್ದಿ
Show comments