Select Your Language

Notifications

webdunia
webdunia
webdunia
webdunia

ಬಿಎಸ್ವೈ ಪುತ್ರನ ಸೋಲಿಸಲು ಈಶ್ವರಪ್ಪ ಸ್ಕೇಚ್?

ಬಿಎಸ್ವೈ ಪುತ್ರನ ಸೋಲಿಸಲು ಈಶ್ವರಪ್ಪ ಸ್ಕೇಚ್?
ಶಿವಮೊಗ್ಗ , ಭಾನುವಾರ, 21 ಏಪ್ರಿಲ್ 2019 (13:26 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಕೆ.ಎಸ್. ಈಶ್ವರಪ್ಪ ಪರವಾಗಿ ಸಚಿವ ರೇವಣ್ಣ ಬ್ಯಾಟ್ ಬೀಸಿದ್ದಾರೆ.

ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಈಶ್ವರಪ್ಪ ಗೆ ಟಿಕೆಟ್ ಸಿಗುವುದು ಕಷ್ಟವಾಗಿತ್ತು. ಆ ವಯ್ಯ, ಕಷ್ಟ ಪಟ್ಟು ಟಿಕೆಟ್ ತೊಗೊಂಡು ಗೆದ್ದಿದೆ. ಈಶ್ವರಪ್ಪ ಆಗ ಗರಂ ಆಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು.

ಅವರೇನು ರೇವಣ್ಣ ವಿರುದ್ಧ ಕಟ್ಟಿದ್ರಾ....? ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದು, ಯಡಿಯೂರಪ್ಪ ವಿರುದ್ಧ ಎಂದು ಕುಟುಕಿದ್ರು.

webdunia
ಈ ಬಾರಿ ಅವರೇ ಶಿವಮೊಗ್ಗದಲ್ಲಿ ರಾಘವೇಂದ್ರನನ್ನು ಸೋಲಿಸಲು ಮುಂದಾಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ರು.

ಯಡಿಯೂರಪ್ಪರನ್ನು ಹಣಿಯಲು ನಾವೇ ಈಶ್ವರಪ್ಪರನ್ನು ಬಿಟ್ಟಿದ್ದೇವೆ. ನಾವು ಇಂದು ಅಧಿಕಾರದಲ್ಲಿದ್ದೇವೆ ಎಂದರೆ ಅದಕ್ಕೆ ಈಶ್ವರಪ್ಪನೂ ಕಾರಣ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ವಾಪಾಸ್ ಮಾಡಿ ಹಣ ವಾಪಸ್ ಕೇಳಿದ್ದ ಗ್ರಾಹಕನಿಗೆ ಮೊಬೈಲ್ ಕಂಪೆನಿ ಕೊಟ್ಟಿದ್ದೇನು ಗೊತ್ತಾ?