Select Your Language

Notifications

webdunia
webdunia
webdunia
webdunia

ಶಿವಮೊಗ್ಗಕ್ಕೆ ಹೆಚ್.ಡಿ.ಡಿ.ತೆರಳಿದ್ಯಾಕೆ?

ಶಿವಮೊಗ್ಗಕ್ಕೆ ಹೆಚ್.ಡಿ.ಡಿ.ತೆರಳಿದ್ಯಾಕೆ?
ವಿಜಯಪುರ , ಶನಿವಾರ, 20 ಏಪ್ರಿಲ್ 2019 (14:13 IST)
ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿರು ಬಿಸಿಲನ್ನೂ ಲೆಕ್ಕಿಸದೇ ಪ್ರಚಾರ ತೀವ್ರಗೊಳಿಸಿದ್ದಾರೆ.

ವಿಜಯಪುರದಿಂದ ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಬೆಳೆಸಿದ್ದಾರೆ ಮಾಜಿ ಪ್ರಧಾನಿ ದೇವೇಗೌಡರು. ಇಂದು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಿದ್ರು ಮಾಜಿ ಪ್ರಧಾನಿ ದೇವೇಗೌಡರು.

ದೇವೇಗೌಡರಿದ್ದ ಕಾರಿಗೆ ಚಾಲಕನಾಗಿದ್ರು ಶಾಸಕ ದೇವಾನಂದ ಚೌಹಾಣ್. ದೇವೇಗೌಡರನ್ನು ಸ್ವತಃ ಕಾರ್ ಚಾಲನೆ ಮಾಡಿ ಹೆಲಿಪ್ಯಾಡ್ ವರೆಗೂ ಡ್ರಾಪ್ ಮಾಡಿದ್ರು ಶಾಸಕ ದೇವಾನಂದ ಚವ್ಹಾಣ.

ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರಿಂದ ದೇವೇಗೌಡರ ಕಾರ್ ಚಾಲನೆ ಮಾಡಲಾಯಿತು.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾ ಹ್ಯಾಟ್ರಿಕ್ ಸಾಧನೆ: ಟ್ವಿಟ್ಟಗರು ಗರಂ