✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆಸ್ಪತ್ರೆ
ಆಶಾ- ಓಡುವ ಬಸ್ಸಿನಿಂದ ಯಾವಾಗ ಇಳಿಯಬೇಕು? ಲತಾ- ಯಾವಾಗ ಆಸ್ಪತ್ರೆ ಹತ್ತಿರ ಬರುತ್ತೆ ಆವಾಗ.
ಪೊಲೀಸ್ ಪೇದೆ
ಪೋಲೀಸ್ ಇಲಾಖೆಯಲ್ಲಿ ಪೇದೆ ಕೆಲಸಕ್ಕೆ ಅಭ್ಯರ್ಥಿಯಾಗಿ ಬಂದವನ ಜೊತೆ ಸಂದರ್ಶನ ನಡೆದ ಸಂದರ್ಭ, ಪೊಲೀಸ್ ಅಧಿಕಾರಿ:...
ನೀರು ಬಿಡಬೇಕಲ್ಲಾ?
"ಸುಶೀಲಾ: ಅಮ್ಮ ಕೆಆರ್ಎಸ್ನಲ್ಲಿ ನೀರನ್ನು ಮಿತವಾಗಿ ಬಳಸಿ, ಉಳಸಿ ಎಂದು ಬರೆದಿದ್ದಾರಲ್ಲ, ನೀರನ್ನು ಯಾಕೆ ಉಳಿಸಬೇಕು ಎಂ...
ಕೂದಲು ಉದುರುತ್ತಿರುವುದೇ ಚಿಂತೆ?
"ಉಷಾ: ಗೆಳತಿ ಆಶಾನಲ್ಲಿ, ಯಾಕೆ ನಿನ್ನ ತಲೆ ಕೂದಲು ಉದುರುತ್ತಿವೆಯಲ್ಲೆ, ಎಂದು ಪ್ರಶ್ನಿಸಿದಳು. ಆಶಾ: 'ಚಿಂತೆ' ಕಣೆ. ...
ಶರಾಬು
"ಯಜಮಾನಿ- ರಾತ್ರಿ ಯಜಮಾನರು ಮನೆಗೆ ಬಂದಾಗ ಶರಾಬು ಕುಡಿದಿದ್ರಾ. ಕೆಲಸಗಾರ- ಅದೇನೋ ಗೊತ್ತಿಲ್ಲ, ಆದ್ರೆ ಮನೆಗೆ ಬಂದ...
ದುಃಖದ ಘಟನೆ
ಹೆಂಡತಿ-ಎಷ್ಟು ಜನ ತಾವು ಹುಟ್ಟಿದ ದಿನವನ್ನು ಮರೆತರು ಮದುವೆ ಆದ ದಿನವನ್ನು ಮರೆಯುವುದಿಲ್ಲ ಏಕೆ?, ಗಂಡ- ದುಃಖದ ಘಟನ...
ಹಣ ಉಳಿತಾಯ ಮಾರ್ಗ...
"ಗೋಪಾಲ -ನೀನು ಜೇನು ಹುಳು ಸಾಕಿದ್ರಿಂದ ಏನು ಲಾಭವಾಯ್ತು? ಮೋಹನ- ನಮ್ಮ ಮನೆಗೆ ನೆಂಟ್ರು ಬರೋದು ಕಡಮೆಯಾಗಿ ಬೇಕಾದಷ...
ಜ್ವರ ಬೌನ್ಸ್ ಆಗಿದೆ!
"ವೈದ್ಯ- ಏನಯ್ಯ,ನೀನು ಕೊಟ್ಟ ಚೆಕ್ ಬೌನ್ಸ್ ಆಗಿದೆಯಲ್ಲ ಎಂದು ರೋಗಿಯನ್ನು ಗದರಿಸಿದ, ರೋಗಿ- ಅದರಲ್ಲೇನು ವಿಶೇಷವಿದೆ, ...
ಗೂಳಿ
"ಬಸ್ಸು ತುಂಬಾ ಜನಭರಿತವಾಗಿತ್ತು. ಒಬ್ಬ ವ್ಯಕ್ತಿ ಒಳಗೆ ನುಸುಳಲು ಬಹಳ ಪ್ರಯತ್ನ ಪಡುತ್ತಿದ್ದ, ಒಳಗೆ ಹೋಗಲು ಇತರ ಪ್ರಯಾ...
'ಮೂರು ಜನ ಬೇಕಾಗಿದ್ದಾರೆ'
ಒಂದು ಅಂಗಡಿಯಲ್ಲಿ ಈ ರೀತಿ ಬೋರ್ಡ್ನ್ನು ನೇತು ಹಾಕಲಾಗಿತ್ತು. "ಇಲ್ಲಿ ಕೆಲಸಕ್ಕೆ ಮೂರು ಜನ ಬೇಕಾಗಿದ್ದಾರೆ" ಇದನ್ನು ...
ಆಫ್ರಿಕಾದ ಹುಡುಗ
"ಸತೀಶ- ನಮ್ಮ ಕ್ಲಾಸಿನಲ್ಲಿ ಒಬ್ಬ ಆಫ್ರಿಕಾದಿಂದ ಹುಡುಗ ಬಂದು ಓದುತ್ತಿದ್ದಾನೆ ಎಂದ. ಹರೀಶ- ಅಲ್ಲೆ ಪಕ್ಕದ ರಸ್ತೆಯ ಸ್ಕ...
ಪೇಪರ್
" ರವಿ: ನಮ್ಮನೆ ನಾಯಿಗೆ ಭಾರಿ ಬುದ್ದಿ ಇದೆ, ಬೆಳಿಗ್ಗೆ ಏಳೋ ಹೊತ್ತಿಗೆ ಪೇಪರ್ ತಂದು ಕೊಡುತ್ತೆ ಎಂದ. ರಾಜು: ಅದೇನು ಭ...
ಪ್ರವಾಸ
"ಪ್ರವಾಸಿಗ- ಕಾಫಿ ಕುಡಿದು ಬರುವವರೆಗೂ ಬಸ್ ಇರುತ್ತೆನಪ್ಪ. ಕಂಡಕ್ಟರ್- ಇರುತ್ತೆ ಸಾರ್ ಪ್ರವಾಸಿ- ಏನು ಗ್ಯಾರೆಂಟಿ ಕ...
ಉನ್ನತೋದರ
ಗುಂಡ: ವೈದ್ಯರೇ,ನನಗೆ ಕಣ್ಣಿನ ದೋಷವಿದೆ.'ಉನ್ನತೋದರ' ಅಂತಾ ಕಾಣುತ್ತೇ? ವೈದ್ಯರು: ಯಾಕೆ ಏನಾಯಿತು?. ಗುಂಡ: ನನಗೆ ದೂರ...
ಹುಚ್ಚಾಸ್ಪತ್ರೆ
"ಕೆಲಸದವಳು ಮನೆ ಯಜಮಾನಿಯಲ್ಲಿ- ಅಮ್ಮ ನನಗೆ ಹುಚ್ಚಾಸ್ಪತ್ರೆಯಲ್ಲಿ ಕೆಲಸ ಸಿಕ್ಕಿದೆ ಆದ್ದರಿಂದ ನಾಳೆಯಿಂದ ನಾನು ಕೆಲಸಕ್ಕ...
ಬಿನ್ ಲಾಡೆನ್
ಕಿಟ್ಟುವಿನ ಮನೆಯಲ್ಲಿ ಮಗುವಿಗೆ ನಾಮಕರಣ ಚರ್ಚೆ ನಡೆಯುತ್ತಿತ್ತು. 'ಬಿ' ನಿಂದ ಆರಂಭವಾಗುವ ಹೆಸರನ್ನು ಇಡಬೇಕೆಂಬುದು ಕಿ...
ಭಾಷಣ
"ಸಭೆಯಲ್ಲಿ ಭಾಷಣ ಮಾಡುತ್ತಿರುವಾಗ ಗಲಾಟೆ ಮಾಡಿದ ಸಭಿಕರನ್ನು ಕಂಡು ಗುಂಡಣ್ಣನಿಗೆ ಕೋಪ ಬಂತು. ಗುಂಡಣ್ಣ: ನನ್ನ ಭಾಷಣ ಕೇ...
ಕನ್ನಡ ಲಿಪಿ
"ಗೋಪಿ: ನನಗೆ ರಷ್ಯನ್ ಭಾಷೆ ಓದಲು ಬರುತ್ತದೆ ಎಂದು ಜಂಬ ಕೊಚ್ಚಿದ . ಗೆಳೆಯ: ರಷ್ಯನ್ ಭಾಷೆ ಯಾವಾಗ ಕಲಿತೆ ಎಂದು ಕೇಳಿದ. ...
ಗೋಪುರ
"ಕುರುಡ- ಸ್ವಾಮಿ, ಎರಡೂ ಕಣ್ಣಿಲ್ಲ ಏನಾದ್ರೂ ಭಿಕ್ಷೆ ಕೊಡಿ . ರಂಗರಾಯ- ಭಿಕ್ಷೆ ಹಾಕಬಹುದು, ಆದರೆ ನಿನಗೆ ಕಣ್ಣಿಲ್ಲ ಎ...
ಹಿರಿಯರ ಎದುರು ಮಾತು ಸಲ್ಲ!
"ತಂದೆ- ನಿಮ್ಮ ಗುರುಗಳು ಸಿಕ್ಕಿದ್ದರು, ಅವರ ಪ್ರಶ್ನೆಗಳಿಗೆ ನೀನು ಉತ್ತರ ಕೊಡೊದಿಲ್ಲವೆಂತೆ?, ಮಗು- ಹೌದು ಡ್ಯಾಡಿ, ...
ಮುಂದಿನ ಸುದ್ದಿ
Show comments