Select Your Language

Notifications

webdunia
webdunia
webdunia
webdunia

ದರ್ಶನ್ ಪುಟ್ಟಣ್ಣಯ್ಯರಿಗೆ ಸೆಂಚೂರಿ ಗೌಡರ ಸಪೋರ್ಟ್

ದರ್ಶನ್ ಪುಟ್ಟಣ್ಣಯ್ಯರಿಗೆ ಸೆಂಚೂರಿ ಗೌಡರ ಸಪೋರ್ಟ್
ಮಂಡ್ಯ , ಬುಧವಾರ, 2 ಮೇ 2018 (16:59 IST)
ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ.ದಿವಂಗತ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಪುಟ್ಟಣ್ಣಯ್ಯಗೆ ತಿಥಿ ಚಿತ್ರದ ಪಾತ್ರಧಾರಿ ಸೆಂಚೂರಿಗೌಡ. ಹಸಿರು ಟವಲ್ ಹಾಕಿ ಬೆಂಬಲ ಸೂಚಿಸಿದ್ದಾರೆ.
ವದೆ ಸಮುದ್ರ ಗ್ರಾಮದಲ್ಲಿ ಸೆಂಚೂರಿಗೌಡ ಹೇಳಿಕೆ ನೀಡಿ ಪುಟ್ಟಣ್ಣಯ್ಯನ ಮಗನನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ ಸೆಂಚೂರಿ ಗೌಡ,.ಆಟೋ ರಿಕ್ಷಾ ಗುರುತಿಗೆ ಮತ ನೀಡಿ ಎಂದರು.
 
ಪುಟ್ಟಣ್ಣಯ್ಯ ಪರ‌ ಜಯಕಾರ ಕೂಗಿದ ಸೆಂಚೂರಿಗೌಡ, ರೈತರ ಹಿತದೃಷ್ಟಿಯಿಂದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ, ಕುಮಾರಸ್ವಾಮಿ ಜೊತೆಗಿನ ಪೋಟೋ ಬಹಿರಂಗಪಡಿಸಿ: ಸಿಎಂಗೆ ಅನಂತ್ ಸವಾಲ್