Select Your Language

Notifications

webdunia
webdunia
webdunia
webdunia

ಸಿಎಂ ಸೋಲಿನಿಂದ ಹತಾಶರಾಗಿದ್ದಾರೆ: ಶ್ರೀರಾಮುಲು

ಸಿಎಂ ಸೋಲಿನಿಂದ ಹತಾಶರಾಗಿದ್ದಾರೆ: ಶ್ರೀರಾಮುಲು
ಗದಗ , ಬುಧವಾರ, 2 ಮೇ 2018 (13:18 IST)
ಸಿಎಂಗೆ ಸೋಲಿನ ಭಯ ಪ್ರಾರಂಭ ವಾಗಿಬಿಟ್ಟಿದೆ. ಇತ್ತೀಚೆಗೆ ಗಾಸಿಪ್ ಹುಟ್ಟುಹಾಕುವುದೆ ಸಿಎಂ ಕಾಯಕವಾಗಿಬಿಟ್ಟಿದೆ ಎಂದು ಬದಾಮಿಯಲ್ಲಿ ಶ್ರೀರಾಮುಲು ಹೇಳಿದ್ರು. 
ಬದಾಮಿ ಕ್ಷೇತ್ರದಲ್ಲಿ ಎರಡನೇ ದಿನದ ಪ್ರಚಾರ ಆರಂಭಸಿದ ಶ್ರೀರಾಮುಲು ಸಿಎಂ ವಿರುದ್ಧ ಹರಿಹಾಯ್ದರು. ಬದಾಮಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. 
 
ಸಿಎಂ ಹಿಟ್ ಆ್ಯಂಡ್ ರನ್ ಇದ್ದಂಗೆ. ಸಿದ್ದರಾಮಯ್ಯ ಸೋಲಿನಿಂದ ಹತಾಶಯರಾಗಿ ಏನೇನೋ ಮಾತನಾಡ್ತಿದ್ದಾರೆ. ಅವರ ಮಾತಿಗೆ ಕಿಮ್ಮತ್ತು ಕೊಡಬೇಕಿಲ್ಲ. ಮುಂದಿನ ಸಿಎಂ ಬಿಎಸ್ ಯಡಿಯೂರಪ್ಪನವರೇ ಆಗಲಿದ್ದಾರೆ ಎಂದು ಶ್ರೀರಾಮುಲು ಬದಾಮಿಯಲ್ಲಿ ಹೇಳಿದ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಭಾರಿ ಪ್ರತಿಭಟನೆ