Select Your Language

Notifications

webdunia
webdunia
webdunia
webdunia

ಕುಡಿದ ನಶೆಯಲ್ಲಿ ಮಂಗಳಮುಖಿ ಮೇಲೆ ನಡೆಯಿತು ಆ ಕೆಲಸ

ಕುಡಿದ ನಶೆಯಲ್ಲಿ ಮಂಗಳಮುಖಿ ಮೇಲೆ ನಡೆಯಿತು ಆ ಕೆಲಸ
ಬೆಂಗಳೂರು , ಶನಿವಾರ, 21 ಮಾರ್ಚ್ 2020 (15:09 IST)

ಕುಡಿತದ ನಶೆಯಲ್ಲಿದ್ದ ಇಬ್ಬರು ಯುವಕರು ಮಂಗಳಮುಖಿಯೊಬ್ಬಳಿಗೆ ಮಾಡಬಾರದ ಕೆಲಸ ಮಾಡಿದ್ದಾರೆ.
 

ಕುಡಿತದ ನಶೆಯಲ್ಲಿದ್ದ ಶಿವು ಹಾಗೂ ಅರುಣ್ ಎಂಬುವರು ಮಂಗಳಮುಖಿ ವಿಜಯಾ (27) ಎಂಬುವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಹಣಕಾಸಿನ ವ್ಯವಹಾರವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.

ಕೊಲೆ ಮಾಡಿದ ಬಳಿಕ ಆಟೋವೊಂದರಲ್ಲಿ ಮಂಗಳಮುಖಿಯ ಶವ ಬಿಟ್ಟು ಹಂತಕರು ಪರಾರಿಯಾಗಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಜನತಾ ಕರ್ಫ್ಯೂ ಬಗ್ಗೆ ರಾಜ್ಯದ ಪ್ರಭಾವಿ ಸಚಿವ ಹೇಳಿದ್ದೇನು?