Select Your Language

Notifications

webdunia
webdunia
webdunia
webdunia

ಕುಡಿತ ಮತ್ತಿನಲ್ಲಿದ್ದ ರೌಡಿ ಶೀಟರ್ ಗೆ ಆಗಿದ್ದೇನು? ಶಾಕಿಂಗ್

ಕುಡಿತ ಮತ್ತಿನಲ್ಲಿದ್ದ ರೌಡಿ ಶೀಟರ್ ಗೆ ಆಗಿದ್ದೇನು? ಶಾಕಿಂಗ್
ತುಮಕೂರು , ಶನಿವಾರ, 2 ನವೆಂಬರ್ 2019 (18:09 IST)
ಕುಡಿತದ ಮತ್ತಿನಲ್ಲಿ ಇದ್ದ ರೌಡಿ ಶೀಟರ್ ಗೆ ಆಗಬಾರದ್ದು ಆಗಿ ಹೋಗಿದೆ.

ನಶೆಯಲ್ಲಿದ್ದ ರೌಡಿ ಶೀಟರ್ ನ ತಲೆ ಮೇಲೆ ಆತನ ಗೆಳೆಯನೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರೋ ಘಟನೆ ನಡೆದಿದೆ.

ತುಮಕೂರು ಹೊರವಲಯದ ಬೆಳಗುಂಬ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾನಗರದ ಮೋಹನ್ ಕುಮಾರ್ ಅಲಿಯಾಸ್ ಚಟ್ಟಕುಮಾರ್ (35) ಕೊಲೆಯಾಗಿರೋ ರೌಡಿ ಶೀಟರ್.

ಟೆಂಪೋ ರಾಜನ ಜೊತೆಗೆ ಮೋಹನ ಕುಮಾರ್ ಕುಡಿತದ ಮತ್ತಿನಲ್ಲಿ ಜಗಳ ತೆಗೆದಿದ್ದಾನೆ. ಅದು ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.

ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಬಿಗ್ ಶಾಕ್ : ಉಪಚುನಾವಣೆಯಲ್ಲಿ ಬೆಂಬಲವಿಲ್ಲ ಎಂದ ಸುಮಲತಾ ಅಂಬರೀಶ್