Select Your Language

Notifications

webdunia
webdunia
webdunia
webdunia

ಮೀಸೆ ಕಟ್ ಆಗಿದ್ದಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು!

ಮೀಸೆ ಕಟ್ ಆಗಿದ್ದಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು!
ಮುಂಬೈ , ಸೋಮವಾರ, 22 ಜುಲೈ 2019 (15:18 IST)
ಮೀಸೆ ಕಟ್ ಮಾಡಿದ್ದಕ್ಕೆ ಕ್ಷೌರಿಕ ಹಾಗೂ ಗ್ರಾಹಕನ ನಡುವೆ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗ್ರಾಹಕ ಕಿರಣ್ ಎಂಬುವರು ಕೂದಲು ಬದಲಾಗಿ ಮೀಸೆ ಕಟ್ ಮಾಡಿರೋ ಕ್ಷೌರಿಕ ಸುನೀಲ್ ವಿರುದ್ಧ ಕೇಸ್ ಹಾಕಿದ್ದಾರೆ.

ತಲೆ ಕೂದಲು ಬದಲಿಗೆ ಮೀಸೆ ಕಟ್ ಮಾಡಿರೋದು ಮನೆಗೆ ಹೋದ ಬಳಿಕ ತಿಳಿಸಿದೆ. ಈ ಕುರಿತು ಕೇಳಿದ್ರೆ ಕ್ಷೌರಿಕ ಸುನೀಲ್ ಜೀವ ಬೆದರಿಕೆ ಒಡ್ಡಿದ್ದಾರೆ ಅಂತ ಗ್ರಾಹಕ ಕಿರಣ್ ಹೇಳ್ತಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ.

ಇನ್ನು ಕ್ಷೌರಿಕರ ಸಮುದಾಯದವರು ಸಭೆ ಮಾಡಿದ್ದು, ಇನ್ನು ಮುಂದೆ ಕಿರಣ್ ಗೆ ಕ್ಷೌರ ಸೇವೆ ಒದಗಿಸಬಾರದು ಅಂತ ತೀರ್ಮಾನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರನ್ನು ಸೆಳೆಯುವ ಕೆಲಸದಲ್ಲಿ ಸರ್ಕಾರದೊಂದಿಗೆ ಬಿಜೆಪಿಯ ನಾಯಕರು ಶಾಮೀಲು-ಬೊಸ ಬಾಂಬ್ ಸಿಡಿಸಿದ ಅರವಿಂದ್ ಲಿಂಬಾವಳಿ