Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಇನ್ನುಮುಂದೆ ಪ್ರತಿಭಟನೆ ಮಾಡುವಂತಿಲ್ಲ : ಬಿಬಿಎಂಪಿ ಖಡಕ್ ನಿರ್ಣಯ

ಬೆಂಗಳೂರಿನಲ್ಲಿ ಇನ್ನುಮುಂದೆ ಪ್ರತಿಭಟನೆ ಮಾಡುವಂತಿಲ್ಲ : ಬಿಬಿಎಂಪಿ ಖಡಕ್ ನಿರ್ಣಯ
ಬೆಂಗಳೂರು , ಶನಿವಾರ, 29 ಫೆಬ್ರವರಿ 2020 (20:40 IST)
ರಾಜಧಾನಿಯಲ್ಲಿ ನಿತ್ಯ ನಡೆಯೋ ಪ್ರತಿಭಟನೆಗಳ ವಿರುದ್ಧ ಬಿಬಿಎಂಪಿ ಗರಂ ಆಗಿದ್ದು, ಹತೋಟಿಗಾಗಿ ಕ್ರಮ ಕೈಗೊಳ್ಳೋಕೆ ಮುಂದಾಗಿದೆ.

ಪುರಭವನದಲ್ಲಿ ಇನ್ಮುಂದೆ ಪ್ರತಿಭಟನೆ, ಮುಷ್ಕರ ಮೊದಲಾದವುಗಳನ್ನು ಮಾಡುವಂತಿಲ್ಲ. ಇಂತಹ ಮಹತ್ವದ ನಿರ್ಧಾರವನ್ನು ಬಿಬಿಎಂಪಿ ಕೈಗೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ. ಕೆಲವರು ಅನುಮತಿ ಪಡೆಯದೇ ಪ್ರತಿಭಟನೆ ಮಾಡುತ್ತಿದ್ದಾರೆ.

ಇದರಿಂದ ಪುರಭವನ ಕಾಯ್ದಿರಿಸಿ ಹಣ ಪಾವತಿ ಮಾಡಿದವರಿಗೆ ತೊಂದರೆಯುಂಟಾಗುತ್ತಿದೆ ಅಂತ ಸಭೆಯ ಗಮನಕ್ಕೆ ತರಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಕಾಮದ ಚಪಲಕ್ಕೆ ಪತ್ನಿಗೆ ಬೆಂಕಿ ಇಡೋದಾ