Select Your Language

Notifications

webdunia
webdunia
webdunia
webdunia

ಅಮೂಲ್ಯ ಪಾಕ್ ಪರ ಘೋಷಣೆ ವಿರೋಧಿಸಿ ಮಂಗಳೂರು ಮತ್ತೆ ಗರಂ

ಅಮೂಲ್ಯ ಪಾಕ್ ಪರ ಘೋಷಣೆ ವಿರೋಧಿಸಿ ಮಂಗಳೂರು ಮತ್ತೆ ಗರಂ
ಮಂಗಳೂರು , ಶುಕ್ರವಾರ, 21 ಫೆಬ್ರವರಿ 2020 (14:12 IST)
ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರೋದಕ್ಕೆ ಭಾರೀ ಟೀಕೆಗಳು, ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.

ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳಿರೋ ಅಮೂಲ್ಯ ನಡೆ ಖಂಡಿಸಿ ವಿಹಿಂಪ, ಭಜರಂಗದಳ ನೇತೃತ್ವದಲ್ಲಿ ಮಂಗಳೂರಲ್ಲಿ ಪ್ರತಿಭಟನೆ ನಡೆಯಿತು.

ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಹಿಂಪ ಮುಖಂಡ ಎಂ. ಬಿ. ಪುರಾಣಿಕ್ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿದ  ಅಮೂಲ್ಯ ಹಿಂದಿರುವ ದುಷ್ಟ ಶಕ್ತಿ ಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಆಕೆಯ ಹೇಳಿಕೆಯ ಹಿಂದೆ ಪಾಕಿಸ್ತಾನದ ಭಯೋತ್ಪಾದಕರ ಕೈವಾಡದ ಸಾಧ್ಯತೆ ಇದೆ ಎಂದು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಕಾಮಸುಖ ನೀಡದ ಪತ್ನಿಯನ್ನೇ ಕೊಂದ ಗಂಡನಿಗೆ ಎಂಥಾ ಶಿಕ್ಷೆ?