Select Your Language

Notifications

webdunia
webdunia
webdunia
webdunia

ಲಕ್ಷ್ಮಣ ಸವದಿ, ಕತ್ತಿಗೆ ಭರ್ಜರಿ ಟಾಂಗ್ ಕೊಟ್ಟ ಸುಧಾಕರ್

ಲಕ್ಷ್ಮಣ ಸವದಿ, ಕತ್ತಿಗೆ ಭರ್ಜರಿ ಟಾಂಗ್ ಕೊಟ್ಟ ಸುಧಾಕರ್
ಚಿಕ್ಕಬಳ್ಳಾಪುರ , ಸೋಮವಾರ, 30 ಸೆಪ್ಟಂಬರ್ 2019 (16:40 IST)

ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕತ್ತಿ ಹೇಳಿಕೆಗೆ ಅನರ್ಹ ಶಾಸಕ ಸುಧಾಕರ್ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ಬಿಜೆಪಿಯವರು ಅಧಿಕಾರಕ್ಕೆ ಬರಲು ನಾವು ಮಾಡಿರೋ ತ್ಯಾಗವೇ ಕಾರಣವಾಗಿದೆ. ನಾನು ತ್ಯಾಗ ಮಾಡಿರದಿದ್ದರೆ ಬಿಜೆಪಿಗೆ ಅಧಿಕಾರ ಹಗಲು ಕನಸಾಗುತ್ತಿತ್ತು.

ಸರಕಾರ ರಚನೆಗೆ ಕಾರಣವಾಗಿರೋ ಅನರ್ಹ ಶಾಸಕರ ಬಗ್ಗೆಯೇ ಲಕ್ಷ್ಮಣ ಸವದಿ ಹಾಗೂ ಇತರ ಮುಖಂಡರು ಹಗುರವಾಗಿ ಮಾತಾಡೋದು ಸರಿಯಲ್ಲ ಅಂತಂದ್ರು.

ಕ್ಷೇತ್ರದಲ್ಲಿ ಜನರ ಬಳಿಗೆ ತೆರಳುತ್ತಿದ್ದು, ರಾಜೀನಾಮೆ ನೀಡಿದ್ಯಾಕೆ ಅನ್ನೋದನ್ನು ಹೇಳ್ತಿರುವೆ ಅಂತ ಸುಧಾಕರ್ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಅವರಿಗೆ ಸಮಸ್ಯೆಗಳನ್ನು ನಿಭಾಯಿಸುವ ಅನುಭವ ಇದೆ- ಸಚಿವ ಪಿ.ಸೋಮಣ್ಣ