Select Your Language

Notifications

webdunia
webdunia
webdunia
webdunia

ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಕಟ್

ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಕಟ್
ಚಿಕ್ಕೋಡಿ , ಭಾನುವಾರ, 29 ಸೆಪ್ಟಂಬರ್ 2019 (17:21 IST)
ರಾಜ್ಯದ ಅನರ್ಹ ಶಾಸಕರು ಇದೀಗ ತ್ರಿಶಂಕು ಸ್ಥಿತಿಗೆ ಸಿಲುಕಿದ್ದು, ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಟಿಕೆಟ್ ಸಿಗೋದು ಡೌಟ್ ಎನ್ನಲಾಗ್ತಿದೆ.

ಅವರಿಗೆ ಬೇರೆ ದಾರಿ ಅವರದ್ದು ಅವರಿಗೆ ನಮ್ಮ ದಾರಿ ನಮ್ಮದು. ಹೀಗಂತ ಹೇಳೋ ಮೂಲಕ ಹಿರಿಯ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಉರುಳಿಸಿದ್ದು, ಇದು ಅನರ್ಹರಿಗೆ ಸಂಕಷ್ಟಕ್ಕೆ ದೂಡಿದೆ.

ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧೆ ಮಾಡಿದೋರಿಗೆ ಈ ಬಾರಿ ಬಿಜೆಪಿ ಸಿಗುತ್ತೆ ಅಂದ್ರು. ಆ ಮೂಲಕ ರೆಬಲ್ ಅನರ್ಹ ಶಾಸಕರಾದ ಶ್ರೀಮಂತ ಪಾಟೀಲ, ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಸಿಗೋದಿಲ್ಲ ಅಂತ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರಿ ಆರೋಪಿ ಸೆರೆಯಾಗಿದ್ದೇ ಇಂಟರೆಸ್ಟಿಂಗ್