Select Your Language

Notifications

webdunia
webdunia
webdunia
webdunia

ಗಡಿ ನುಸುಳಲು ಬಂದ ಭಯೋತ್ಪಾದಕರ ಕಥೆ ಏನಾಯ್ತು?

ಗಡಿ ನುಸುಳಲು ಬಂದ ಭಯೋತ್ಪಾದಕರ ಕಥೆ ಏನಾಯ್ತು?
ನವದೆಹಲಿ , ಮಂಗಳವಾರ, 30 ಜೂನ್ 2020 (18:45 IST)
ಅಕ್ರಮವಾಗಿ ದೇಶದ ಗಡಿಯಲ್ಲಿ ನುಸುಳಲು ಯತ್ನಿಸಿದವರು ಭಾರತೀಯ ಭದ್ರತಾ ಪಡೆ ಹಾಗೂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ವಾಘ್ಮಾ ಗಡಿಯಲ್ಲಿ ಘಟನೆ ನಡೆದಿದ್ದು, ಅಕ್ರಮವಾಗಿ ಗಡಿ ನುಸುಳಲು ಬಂದ 5 ಜನ ಭಯೋತ್ಪಾದಕರು  ಹತರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವರ್ಷದ ಹಿಂದಿನ ದ್ವೇಷಕ್ಕೆ ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗೆ ಥಳಿತ