Select Your Language

Notifications

webdunia
webdunia
webdunia
webdunia

ಕೊರೊನಾ ಅಟ್ಟಹಾಸ; ಹಣ್ಣಿನ ಮಾರ್ಕೆಟ್ ಬಂದ್

ಕೊರೊನಾ ಅಟ್ಟಹಾಸ; ಹಣ್ಣಿನ ಮಾರ್ಕೆಟ್ ಬಂದ್
ಬೆಂಗಳೂರು , ಸೋಮವಾರ, 29 ಜೂನ್ 2020 (10:41 IST)
ಬೆಂಗಳೂರು: ಬೆಂಗೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆ ಜು.1ರಿಂದ ಸಿಂಗೇನ  ಅಗ್ರಹಾರ ಹಣ್ಣಿನ ಮಾರ್ಕೆಟ್ ಬಂದ್ ಗೆ ನಿರ್ಧಾರ ಮಾಡಲಾಗಿದೆ.

ಎಷ್ಟೇ ಕ್ರಮ ಕೈಗೊಂಡರು ಜನ ಮಾತ್ರ ಹೊರಗಡೆ ಬರುವುದು, ಖರೀದಿ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಜತೆಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಖರೀದಿ ಮಾಡುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನಲೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗೇನ ಅಗ್ರಹಾರದ ಹಣ್ಣಿನ ಮಾರ್ಕೆಟ್ ಅನ್ನು ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಹಾಗೇ ಸಾಕಷ್ಟು ಹಣ್ಣಿನ ಅಂಗಡಿಗಳು ಕೂಡ ಈ ಕಾರಣದಿಂದ ಬಂದ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆ ಮಾತ್ರೆ ಕೊಟ್ಟು ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ