Select Your Language

Notifications

webdunia
webdunia
webdunia
webdunia

ಅತ್ತ ಗಡಿ ಸಂಘರ್ಷ – ಇತ್ತ ಭಯೋತ್ಪಾದಕರ ಕಾಟ

ಅತ್ತ ಗಡಿ ಸಂಘರ್ಷ – ಇತ್ತ ಭಯೋತ್ಪಾದಕರ ಕಾಟ
ನವದೆಹಲಿ , ಸೋಮವಾರ, 29 ಜೂನ್ 2020 (16:10 IST)
ಚೀನಾದ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುತ್ತಿರುವಾಗಲೇ ಭಾರತ – ಚೀನಾ ಗಡಿಯಲ್ಲಿ ವಾತಾವರಣ ಕಾವೇರಿದೆ. ಈ ನಡುವೆ ಭಯೋತ್ಪಾದಕರ ಹಾವಳಿ ಶುರುವಾಗಿದೆ.

ಭಾರತ – ಪಾಕಿಸ್ತಾನ ಹಾಗೂ ಭಾರತ – ನೇಪಾಳ ಗಡಿಗಳ ಮೂಲಕ ಭಯೋತ್ಪಾದಕರು ಗಡಿ ನುಸುಳಲು ಯತ್ನಮುಂದುವರಿಸಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹುನ್ನಾರ ನಡೆಸುತ್ತಿದ್ದಾರೆ. ಹೀಗಂತ ಗುಪ್ತಚರ ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿದ್ದಾರೆ.

ಪಾಕ್ ನ ಐಎಸ್ ಐ ತಾಲಿಬಾನ್, ಜೈಷ್ ಸಂಘಟನೆಗಳ ಭಯೋತ್ಪಾದಕರು ಗಡಿನುಸುಳಿ ಒಳಬಂದು ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಭಾರತ ಭದ್ರತೆ ಬಿಗಿಗೊಳಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ