Select Your Language

Notifications

webdunia
webdunia
webdunia
webdunia

ರಾಜ್ಯದಾದ್ಯಂತ ಪಡಿತರ ಅಂಗಡಿ ಬಂದ್ ಗೆ ನಿರ್ಧಾರ

bandh ration shops
ಕಮಿಷನ್ ಹಣಕ್ಕಾಗಿ ಪಡಿತರ ವಿತರಕರಿಂದ ನವೆಂಬರ್ 7ರ ವರೆಗೂ  ಪಡಿತರವಿತರಿಸದಿರಲು ತೀರ್ಮಾನ ಮಾಡಿದ್ದು,ನವೆಂಬರ್ 7ರಂದು ಫ್ರೀಡಂ ಪಾರ್ಕ್‌ನಲ್ಲಿ ಪಡಿತರ ವಿತರಕರಿಂದ‌ ಬೃಹತ್ ಪ್ರತಿಭಟನೆ ನಡೆಯಲಿದೆ.ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ಸಭೆಯಲ್ಲಿ ಪ್ರತಿಭಟನೆ ಮಾಡುವ ಕುರಿತು ಕರ್ನಾಟಕ ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ತೀರ್ಮಾನ ತೆಗೆದುಕೊಂಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ತಾಣ: ಮಾವ ತಪ್ಪಾಗಿ ಸೊಸೆಯೊಂದಿಗೆ ಲೈಂಗಿಕ ಡೇಟ್ ಫಿಕ್ಸ್‌