Select Your Language

Notifications

webdunia
webdunia
webdunia
webdunia

ಪಡಿತರ ಸಂಘದ ಹೆಸರಿನಲ್ಲಿ ಬಂದ್ ಗೆ ನಮ್ಮ ಸಂಘ ಭಾಗಿ ಇಲ್ಲ-ಎಂ ಕೃಷ್ಣಪ್ಪ

ಪಡಿತರ ಸಂಘದ ಹೆಸರಿನಲ್ಲಿ  ಬಂದ್ ಗೆ ನಮ್ಮ ಸಂಘ ಭಾಗಿ ಇಲ್ಲ-ಎಂ ಕೃಷ್ಣಪ್ಪ
bangalore , ಗುರುವಾರ, 19 ಅಕ್ಟೋಬರ್ 2023 (18:25 IST)
ಇಂದು ಪಡಿತರ ಅಂಗಡಿ ಬಂದ್  ವಿಚಾರವಾಗಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಭಾಗಿ ಇಲ್ಲ: ಟಿ ಕೃಷ್ಣಪ್ಪ ಸ್ಪಷ್ಟನೆ ನೀಡಿದ್ದಾರೆ.10 ಕೆಜಿ ಅಕ್ಕಿ ಮತ್ತು ಕಮಿಷನ್ ಬಿಡುಗಡೆಗೆ ಸಂಘದಿಂದ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ.ಸರ್ಕಾರ ಮತ್ತು ಅಧಿಕಾರಿಗಳು    ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಏಕಾ ಏಕಿ  ಪಡಿತರ ಅಂಗಡಿ ಬಂದ್ ಗೆ ಸೂಕ್ತ ಸಮಯವಲ್ಲ.ಇಂದು ಪಡಿತರ ಸಂಘದ ಹೆಸರಿನಲ್ಲಿ  ಬಂದ್ ಗೆ ನಮ್ಮ ಸಂಘ ಭಾಗಿ ಇಲ್ಲ ಎಂದು ಎಂ ಕೃಷ್ಣಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಗಮಮಂಡಳಿ ನಾಯಕರ ವಿರುದ್ಧ ಕಾರ್ಯಕರ್ತರು ಅಸಮಾಧಾನ