Select Your Language

Notifications

webdunia
webdunia
webdunia
webdunia

ಸರ್ಕಾರ ಬೀಳೋದಾದ್ರೆ ಬೀಳಲಿ, ಯಾರಿಗೂ ಮನ ಒಲಿಸುವುದೂ ಬೇಡ ಎಂದ ಸಿಎಂ ಕುಮಾರಸ್ವಾಮಿ

ಸರ್ಕಾರ ಬೀಳೋದಾದ್ರೆ ಬೀಳಲಿ, ಯಾರಿಗೂ ಮನ ಒಲಿಸುವುದೂ ಬೇಡ ಎಂದ ಸಿಎಂ ಕುಮಾರಸ್ವಾಮಿ
ಬೆಂಗಳೂರು , ಸೋಮವಾರ, 8 ಜುಲೈ 2019 (09:43 IST)
ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರ ಸರಣಿ ರಾಜೀನಾಮೆಯಿಂದ ಸಿಟ್ಟಿಗೆದ್ದಿರುವ ಸಿಎಂ ಕುಮಾರಸ್ವಾಮಿ ಯಾರ  ಮನ ಒಲಿಸುವ ಕೆಲಸಕ್ಕೂ ಹೋಗುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.


ಸರ್ಕಾರ ಬೀಳುವುದಾದರೆ ಬೀಳಲಿ, ಯಾರ ಮನ ಒಲಿಕೆ ಮಾಡುವ ಕೆಲಸಕ್ಕೆ ಹೋಗುವುದು ಬೇಡ ಎಂದು ಅಮೆರಿಕಾದಿಂದ ವಾಪಸಾದ ಬಳಿಕ ಪಕ್ಷದ ನಾಯಕರ ಜತೆ ಸಭೆ ನಡೆಸಿ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ರೆಬೆಲ್ ನಾಯಕರು ಸ್ಪಷ್ಟಪಡಿಸಿದ ಬಳಿಕ ಸಿಎಂ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳದಲ್ಲಿ ದಲಾಯಿ ಲಾಮಾರ ಜನ್ಮದಿನಾಚರಣೆಯನ್ನು ಆಚರಣೆ ಮಾಡಲು ನಿರಾಕರಿಸಿದ ಸರ್ಕಾರ!