Select Your Language

Notifications

webdunia
webdunia
webdunia
Thursday, 10 April 2025
webdunia

ಸಿದ್ದರಾಮಯ್ಯ ಆಪ್ತ ಶಾಸಕರ ಮೇಲೆ ಅಹ್ಮದ್ ಪಟೇಲ್ ಅಸಮಾಧಾನ

ಬೆಂಗಳೂರು
ಬೆಂಗಳೂರು , ಭಾನುವಾರ, 7 ಜುಲೈ 2019 (10:45 IST)
ಬೆಂಗಳೂರು : ಕಾಂಗ್ರೆಸ್ , ಜೆಡಿಎಸ್ ಅತೃಪ್ತ ಶಾಸಕರ ರಾಜೀನಾಮೆ ಹಿನ್ನಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ  ಆಪ್ತ ಶಾಸಕರ ಬಗ್ಗೆ ಎಐಸಿಸಿ ಹಿರಿಯ ನಾಯಕ ಅಹ್ಮದ್ ಪಟೇಲ್ ಅಸಮಾಧಾನ ಹೊರಹಾಕಿದ್ದಾರೆ.



ನಿನ್ನೆ ರಾತ್ರಿ ವೇಣುಗೋಪಾಲ್, ಸಿದ್ದರಾಮಯ್ಯ ಮಾತುಕತೆ ನಡೆಸುತ್ತಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಕರೆ ಮಾಡಿದ್ದ ಅಹ್ಮದ್ ಪಟೇಲ್ ಸಿದ್ದರಾಮಯ್ಯ ಆಪ್ತ ಶಾಸಕರ ಬಗ್ಗೆ ಬೇಸರಗೊಂಡು ನಿಮ್ಮಶಾಸಕರೇ ಹೊರಗೆ ಹೋದರೆ ಹೇಗೆ ಅಂತಾ ಪ್ರಶ್ನಿಸಿದ್ದಾರೆ.

 

ಅಹ್ಮದ್ ಪಟೇಲ್ ಪ್ರಶ್ನೆಗೆ ಉತ್ತರ ನೀಡಿರುವ ಸಿದ್ದರಾಮಯ್ಯ , ನಂಬಿಕೆ ಇಟ್ಟ ಶಾಸಕರೇ ಹೊರ ಹೋದರೆ ಏನು ಮಾಡಕ್ಕಾಗುತ್ತೆ, ಶಾಸಕರ ಎಲ್ಲಾ ಡಿಮ್ಯಾಂಡ್ ಗಳನ್ನ ಪೂರೈಸಲು ಸಾಧ್ಯವಿಲ್ಲ. ಈಗ ಕೈ ಮೀರಿಹೋಗಿದೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ರಾಜೀನಾಮೆ ವಿಚಾರ ನನಗೆ ಸಂಬಂಧವಿಲ್ಲದ ವಿಷಯ- ಬಿ.ಎಸ್. ಯಡಿಯೂರಪ್ಪ