Select Your Language

Notifications

webdunia
webdunia
webdunia
webdunia

ತಮ್ಮದೇ ಚಿತ್ರತಂಡದ ವಿರುದ್ಧ ವೇದಿಕೆಯಲ್ಲೇ ಅಸಮಾಧಾನ ಹೊರಹಾಕಿದ ವಿನೋದ್ ಪ್ರಭಾಕರ್

ತಮ್ಮದೇ ಚಿತ್ರತಂಡದ ವಿರುದ್ಧ ವೇದಿಕೆಯಲ್ಲೇ ಅಸಮಾಧಾನ ಹೊರಹಾಕಿದ ವಿನೋದ್ ಪ್ರಭಾಕರ್
ಬೆಂಗಳೂರು , ಭಾನುವಾರ, 13 ಫೆಬ್ರವರಿ 2022 (08:40 IST)
ಬೆಂಗಳೂರು: ಮರಿ ಟೈಗರ್ ವಿನೋದ್ ಪ್ರಭಾಕರ್ ತಮ್ಮದೇ ಸಿನಿಮಾ ತಂಡದವರ ವಿರುದ್ಧ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ.

ವಿನೋದ್ ನಾಯಕರಾಗಿರುವ ವರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ವೇಳೆ ವೇದಿಕೆಯಲ್ಲಿ ವಿನೋದ್ ಪ್ರಭಾಕರ್, ಟ್ರೈಲರ್ ನಲ್ಲಿ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಿ ಅವರ ಫೋಟೋ ಹಾಕಿಲ್ಲ ಎಂದು ಬಹಿರಂಗವಾಗಿ ಕಿಡಿ ಕಾರಿದರು.

ಇದು ಚಿತ್ರತಂಡದೊಳಗಿನ ಮನಸ್ತಾಪವನ್ನು ಬಹಿರಂಗಗೊಳಿಸಿತು. ಈ ಸಿನಿಮಾವನ್ನು ಉದಯ್ ಪ್ರಕಾಶ್ ನಿರ್ಮಿಸಿದ್ದಾರೆ. ಫೆಬ್ರವರಿ 18 ರಂದು ಚಿತ್ರ ತೆರೆಗೆ ಬರುತ್ತಿದೆ. ಆದರೆ ಅದಕ್ಕೂ ಮೊದಲೇ ಚಿತ್ರತಂಡದಲ್ಲಿ ಮನಸ್ತಾಪ ಮೂಡಿರುವುದು ಬೇಸರದ ಸಂಗತಿ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬ ದಿನ ಫ್ಯಾನ್ಸ್ ಗೆ ನಿರಾಸೆ ಮಾಡಲ್ಲ: ಪ್ರಾಮಿಸ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್