Select Your Language

Notifications

webdunia
webdunia
webdunia
webdunia

ಈ ಮೂವರು ಇಲ್ಲದಿದ್ದರೆ ನಾವು ಇಲ್ಲಿ ಇರುತ್ತಿರಲಿಲ್ಲ ಎಂದು ನಟ ವೈಷ್ಣವ್ ತೇಜ್ ಹೇಳಿದ್ದು ಯಾರಿಗೆ?

ಈ ಮೂವರು ಇಲ್ಲದಿದ್ದರೆ ನಾವು ಇಲ್ಲಿ ಇರುತ್ತಿರಲಿಲ್ಲ ಎಂದು ನಟ ವೈಷ್ಣವ್ ತೇಜ್ ಹೇಳಿದ್ದು ಯಾರಿಗೆ?
ಹೈದರಾಬಾದ್ , ಸೋಮವಾರ, 8 ಫೆಬ್ರವರಿ 2021 (09:34 IST)
ಹೈದರಾಬಾದ್ : ಮೆಗಾ ಸ್ಟಾರ್ ಚಿರಂಜೀವಿ ಅವರ  ಸೋದರಳಿಯ ವೈಷ್ಣವ್ ತೇಜ್ ಅವರು ‘ಉಪ್ಪೇನಾ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ  ಬಿಡುಗಡೆಯಾಗಿದೆ.

ಈ ನಡುವೆ ಇತ್ತೀಚೆಗೆ ಈ ಚಿತ್ರಕ್ಕೆ ಸಂಬಂಧಪಟ್ಟ ಕಾರ್ಯಕ್ರವೊಂದು ಹೈದರಾಬಾದ್ ನಲ್ಲಿ ನಡೆದಿದ್ದು, ಇದಕ್ಕೆ ಚಿರಂಜೀವಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  ಈ ವೇಳೆ ವೈಷ್ಣವ್ ತೇಜ್ ಅವರು ಭಾವನಾತ್ಮಕವಾಗಿ ಮಾತನಾಡಿದ್ದು, ನನ್ನ ಮೂವರು ಅಂಕಲ್ (ಚಿರಂಜೀವಿ, ನಾಗಬಾಬು, ಪವನ್ ಕಲ್ಯಾಣ್) ಇಲ್ಲದಿದ್ದರೆ ನಾವು ಇಲ್ಲಿ ಇರುವುದಿಲ್ಲ. ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನಾವು ಅವರಿಗೆ ಋಣಿಯಾಗಿದ್ದೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ಪೊಗರು ಅಡಿಯೋ ರಿಲೀಸ್ ಗೆ ಈ ಸ್ಟಾರ್ ನಟ ಅತಿಥಿ?