Select Your Language

Notifications

webdunia
webdunia
webdunia
webdunia

ಐವರು ಖಳನಾಯಕರ ಜೊತೆಯಲ್ಲಿ ಹೊಡೆದಾಡಲಿದ್ದಾರಂತೆ ‘ಖಿಲಾಡಿ’

ಐವರು ಖಳನಾಯಕರ ಜೊತೆಯಲ್ಲಿ ಹೊಡೆದಾಡಲಿದ್ದಾರಂತೆ ‘ಖಿಲಾಡಿ’
ಹೈದರಾಬಾದ್ , ಭಾನುವಾರ, 7 ಫೆಬ್ರವರಿ 2021 (11:18 IST)
ಹೈದರಾಬಾದ್ : ಟಾಲಿವುಡ್ ನಟ ರವಿತೇಜ ಅಭಿನಯದ ರಮೇಶ್ ವರ್ಮಾ ನಿರ್ದೇಶನದ ‘ಖಿಲಾಡಿ’ ಚಿತ್ರವನ್ನು ಬೃಹತ್ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ನಟ ರವಿತೇಜ ಅವರು ಐವರು ಖಳನಾಯಕರ ಜೊತೆಯಲ್ಲಿ ಹೊಡೆದಾಡಲಿದ್ದಾರಂತೆ.

ಹೌದು. ಈ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಿಗೆ ಎದ್ದು ಕಾಣುತ್ತಿದ್ದು, ಇತ್ತೀಚೆಗೆ ಖಿಲಾಡಿ ಚಿತ್ರದ ಕೆಲವು ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿದೆಯಂತೆ. ಈ ಚಿತ್ರದಲ್ಲಿ ಈವರು ಖಳನಾಯಕರಿದ್ದು, ಇಬ್ಬರು ಬಾಲಿವುಡ್ ನ ಪ್ರಸಿದ್ಧ ಖಳನಟರಾಗಿದ್ದು, ಇನ್ನೊಬ್ಬರು ಅನೇಕ ತೆಲುಗು ಚಿತ್ರಗಳಲ್ಲಿ ಖಳನಾಯಕನಾಗಿ ನಟಸಿರುವ ಅನೂಪ್ ಸಿಂಗ್ ಟಾಗೋರ್ ಎನ್ನಲಾಗಿದೆ.     

Share this Story:

Follow Webdunia kannada

ಮುಂದಿನ ಸುದ್ದಿ

ಈ ತಿಂಗಳ ಕೊನೆಗೆ ಚಾರ್ಲಿ 777 ಅಪ್ ಡೇಟ್