Select Your Language

Notifications

webdunia
webdunia
webdunia
webdunia

ತೆಲುಗು ಫ್ಯಾನ್ಸ್ ಮನಸ್ಸು ಗೆದ್ದ ಕಿಚ್ಚ ಸುದೀಪ್

ತೆಲುಗು ಫ್ಯಾನ್ಸ್ ಮನಸ್ಸು ಗೆದ್ದ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 30 ನವೆಂಬರ್ 2020 (09:42 IST)
ಬೆಂಗಳೂರು: ಕಿಚ್ಚ ಸುದೀಪ್ ನಿನ್ನೆ ಬಿಗ್ ಬಾಸ್ ತೆಲಗು ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಸರ್ಪೈಸ್ ನೀಡಿದ್ದರು. ಸುದೀಪ್ ನಿರೂಪಣೆ ಈಗ ತೆಲುಗು ಅಭಿಮಾನಿಗಳ ಮನಸೂರೆಗೊಂಡಿದೆ.


ಅಕ್ಕಿನೇನಿ ನಾಗಾರ್ಜುನ ಜತೆ ವೇದಿಕೆಯಲ್ಲಿ ಮಾತನಾಡಿದ್ದಲ್ಲದೆ, ಸುಮಾರು 15 ನಿಮಿಷಗಳ ಕಾಲ ಸ್ಪರ್ಧಿಗಳ ಜತೆಯೂ ಸುದೀಪ್ ಆತ್ಮೀಯವಾಗಿ ಮಾತನಾಡಿದ್ದರು. ಅವರ ನಿರೂಪಣೆಯ ಶೈಲಿ ಈಗ ತೆಲುಗು ಅಭಿಮಾನಿಗಳ ಮನಸ್ಸು ಗೆದ್ದಿದೆ. 15 ನಿಮಿಷ ವೇದಿಕೆಯಲ್ಲಿದ್ದಕ್ಕೆ ನೀವು ಯಾಕೆ ಸೂಪರ್ ಸ್ಟಾರ್ ಎಂದು ಗೊತ್ತಾಯಿತು. ಎಂಥಾ ಅದ್ಭುತ ನಿರೂಪಣೆ, ನಿಮ್ಮ ಕಂಠ, ಎಲ್ಲರನ್ನೂ ಮಾತನಾಡಿಸುವ ಪರಿ ಅದ್ಭುತ ಎಂದು ತೆಲುಗು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮನ್ನು ಮತ್ತೆ ಜತೆಯಾಗಿ ನೋಡುವುದೇ ಖುಷಿ: ದಿಗ್ಗಿ-ಆಂಡಿಗೆ ಕಿಚ್ಚ ಸುದೀಪ್ ಹೊಗಳಿಕೆ