Select Your Language

Notifications

webdunia
webdunia
webdunia
webdunia

ಚಿರಂಜೀವಿ ಸರ್ಜಾ ಸಮಾಧಿಗೆ ಭೂಮಿ ಪೂಜೆ ನೆರವೇರಿಸಿದ ಸರ್ಜಾ ಕುಟುಂಬ

ಚಿರಂಜೀವಿ ಸರ್ಜಾ ಸಮಾಧಿಗೆ ಭೂಮಿ ಪೂಜೆ ನೆರವೇರಿಸಿದ ಸರ್ಜಾ ಕುಟುಂಬ
ಬೆಂಗಳೂರು , ಭಾನುವಾರ, 29 ನವೆಂಬರ್ 2020 (10:02 IST)
ಬೆಂಗಳೂರು: ಇತ್ತೀಚೆಗೆ ಅಗಲಿದ ನಟ ಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಕುಟುಂಬ ವರ್ಗ ನಿನ್ನೆ ಭೂಮಿ ಪೂಜೆ ನೆರವೇರಿಸಿದೆ.
 

ಸಹೋದರ ನಟ, ಧ್ರುವ ಸರ್ಜಾ, ಪತ್ನಿ ಪ್ರೇರಣಾ ಖುದ್ದಾಗಿ ಭೂಮಿ ಪೂಜೆ ಕಾರ್ಯವನ್ನು ಮಾಡಿದ್ದಾರೆ. ಈ ವೇಳೆ ಚಿರು ಸರ್ಜಾ ಪೋಷಕರೂ ಉಪಸ್ಥಿತರಿದ್ದರು. ಚಿರು ಸರ್ಜಾ ಅಂತ್ಯ ಸಂಸ್ಕಾರವನ್ನು ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲೇ ನೆರವೇರಿಸಲಾಗಿತ್ತು. ಆಗ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು. ಇದೀಗ ಸಮಾಧಿ ನಿರ್ಮಾಣವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾ ಬರ್ತ್ ಡೇಗೆ ರಕ್ಷಿತಾ ಶುಭ ಕೋರುವಾಗ ಹೀಗೆ ಹೇಳಿದ್ಯಾಕೆ?!