Select Your Language

Notifications

webdunia
webdunia
webdunia
webdunia

ನಯಾ ಪೈಸೆ ತೆಗೆದುಕೊಳ್ಳದೇ ಕುರುಕ್ಷೇತ್ರದಲ್ಲಿ ಅಭಿನಯಸಿದ್ದರಂತೆ ಅಂಬರೀಶ್

ನಯಾ ಪೈಸೆ ತೆಗೆದುಕೊಳ್ಳದೇ ಕುರುಕ್ಷೇತ್ರದಲ್ಲಿ ಅಭಿನಯಸಿದ್ದರಂತೆ ಅಂಬರೀಶ್
ಬೆಂಗಳೂರು , ಬುಧವಾರ, 22 ಮೇ 2019 (08:39 IST)
ಬೆಂಗಳೂರು: ಮುನಿರತ್ನ ನಿರ್ಮಾಣದ ದರ್ಶನ್, ನಿಖಿಲ್ ಕುಮಾರ ಸ್ವಾಮಿ ಮುಖ್ಯಭೂಮಿಕೆಯಲ್ಲಿರುವ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಸಿದ್ಧವಾಗಿದೆ.


ಕುರುಕ್ಷೇತ್ರ ಸಿನಿಮಾ ರೆಬಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಚಿತ್ರವಾಗಿತ್ತು. ಆ ಸಿನಿಮಾದಲ್ಲಿ ಅಭಿನಯಿಸಲು ಅಂಬರೀಶ್ ನಯಾ ಪೈಸೆ ಸಂಭಾವನೆ ತೆಗೆದುಕೊಂಡಿರಲಿಲ್ಲವಂತೆ. ಈ ವಿಚಾರವನ್ನು ಸ್ವತಃ ಮುನಿರತ್ನ ಬಹಿರಂಗಪಡಿಸಿದ್ದಾರೆ.

‘ಅಂಬರೀಶ್ ಗೆ ಭೀಷ್ಮನ ಪಾತ್ರ ಮಾಡಲು ಹೇಳಿದಾಗ ಆರಂಭದಲ್ಲಿ ಅವರು ಒಪ್ಪಲಿಲ್ಲ. ಬಳಿಕ ಒತ್ತಾಯ ಮಾಡಿದಾಗ ಒಪ್ಪಿದರು. ಸುಮಾರು 15 ರಿಂದ 20 ದಿನ ಶೂಟಿಂಗ್ ನಲ್ಲಿ ಪಾಲ್ಗೊಂಡರು. ನಂತರ ಎರಡೇ ದಿನದಲ್ಲಿ ತಮ್ಮ ಡಬ್ಬಿಂಗ್ ನ್ನೂ ಮುಗಿಸಿಕೊಟ್ಟರು. ಆದರೆ ಇದಕ್ಕೆ ಸಂಭಾವನೆಯನ್ನೇ ಪಡೆದಿರಲಿಲ್ಲ’ ಎಂದು ಮುನಿರತ್ನ ಬಿಚ್ಚಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾ ರೈ ವಿವಾದಕ್ಕೀಡಾದ ವಿವೇಕ್ ಓಬೇರಾಯ್ ರನ್ನು ಸಲ್ಮಾನ್ ಖಾನ್ ಯಾವತ್ತೂ ಕ್ಷಮಿಸಲ್ವಂತೆ!