Select Your Language

Notifications

webdunia
webdunia
webdunia
webdunia

ದಿನಕರ್ ತೂಗುದೀಪ ಸಿನಿಮಾಗೆ ವಿರಾಟ್ ನಾಯಕ

ದಿನಕರ್ ತೂಗುದೀಪ ಸಿನಿಮಾಗೆ ವಿರಾಟ್ ನಾಯಕ
ಬೆಂಗಳೂರು , ಶುಕ್ರವಾರ, 13 ಮೇ 2022 (07:05 IST)
ಬೆಂಗಳೂರು: ಯುವ ನಟ ವಿರಾಟ್ ಈಗ ಹೊಸ ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ. ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾಗೆ ವಿರಾಟ್ ನಾಯಕರಾಗುತ್ತಿದ್ದಾರೆ.

ಮಾಸ್ ಕಮರ್ಷಿಯಲ್ ಕತೆ ರೆಡಿ ಮಾಡಿಕೊಂಡಿರುವ ದಿನಕರ್ ತೂಗುದೀಪ ಈಗ ವಿರಾಟ್ ರನ್ನು ನಾಯಕರಾಗಿ ಆಯ್ಕೆ ಮಾಡಿದ್ದಾರೆ.

ಈ ಮೊದಲು ಪುನೀತ್ ಗೆ ರೆಡಿ ಮಾಡಿಕೊಂಡಿದ್ದ ಕತೆಯನ್ನೇ ವಿರಾಟ್ ಗೆ ಮಾಡಲಾಗುತ್ತಿದೆ ಎಂಬ ಸುದ್ದಿಯಿತ್ತು. ಆದರೆ ಇದು ಬೇರೆಯದೇ ಕತೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ‘ಬಾನದಾರಿಯಲ್ಲಿ ಫಸ್ಟ್ ಲುಕ್ ಇಂದು ರಿಲೀಸ್