Select Your Language

Notifications

webdunia
webdunia
webdunia
webdunia

ಇನ್ನೂ ಕಡಿಮೆಯಾಗದ ದರ್ಶನ್ ದೌಲತ್ತು, ಕ್ಯಾಮಾರಗೆ ಮಧ್ಯದ ಬೆರಳು ತೋರಿಸಿ ಅಸಭ್ಯ ವರ್ತನೆ (Video)

Actor Darshan Thoogudeep

Sampriya

ಬಳ್ಳಾರಿ , ಗುರುವಾರ, 12 ಸೆಪ್ಟಂಬರ್ 2024 (17:16 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳಾದ್ರು ಮಾತ್ರ ದಾಸನ ದೌಲತ್ತು ಚೂರು ಕಡಿಮೆಯಾಗಿಲ್ಲ. ಹೌದು ಇಂದು ಸಂಜೆ ವಕೀಲರನ್ನು ಭೇಟಿಯಾಗಲು ಸಂದರ್ಶಕರ ಕೊಠಡಿಗೆ ಬರುತ್ತಿದ್ದ ಹಾಗೇ ದರ್ಶನ್ ಮಾಧ್ಯಮಗಳ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ.

ಪೊಲೀಸ್‌ ಭದ್ರತೆಯೊಂದಿಗೆ ಸಂದರ್ಶಕರ ಕೊಠಡಿಗೆ ನಡೆದುಕೊಂಡು ಬರುತ್ತಿದ್ದ ಹಾಗೇ ದರ್ಶನ್ ಏಕಾಏಕಿ ತನ್ನ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ.

ವಕೀಲರ ಭೇಟಿ ವೇಳೆ ಕ್ಯಾಮಾರಾ ಕಂಡು ದರ್ಶನ್ ಈ ರೀತಿ ವರ್ತಿಸಿದ್ದಾರೆ. ಇದನ್ನು ನೋಡಿದವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ರು ದರ್ಶನ್ ಮಾತ್ರ ಬುದ್ಧಿ ಕಲಿಯಲಿಲ್ಲ.  

ಇಂದು ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ್ ಭೇಟಿಯಾಗಿ ಮಾತುಕತೆ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಪ್ರಿಯರಿಗೆ ಈ ವಾರ ಹಬ್ಬ: ಮಿಸ್ಟರ್ ಬಚ್ಚನ್ ಸೇರಿದಂತೆ ಮೂರು ಸಿನಿಮಾ ಒಟಿಟಿಗೆ