Select Your Language

Notifications

webdunia
webdunia
webdunia
webdunia

ಒಂದೇ ಒಂದು ತಪ್ಪು ಮಾಡಿದರೂ...! ಆರ್ ಸಿಬಿ ಆಟಗಾರರಿಗೆ ನಾಯಕ ಕೊಹ್ಲಿ ಎಚ್ಚರಿಕೆ

ಒಂದೇ ಒಂದು ತಪ್ಪು ಮಾಡಿದರೂ...! ಆರ್ ಸಿಬಿ ಆಟಗಾರರಿಗೆ ನಾಯಕ ಕೊಹ್ಲಿ ಎಚ್ಚರಿಕೆ
ದುಬೈ , ಮಂಗಳವಾರ, 25 ಆಗಸ್ಟ್ 2020 (11:23 IST)
ದುಬೈ: ಐಪಿಎಲ್ 13 ಆಡಲು ಯುಎಇನಲ್ಲಿರುವ ಬೀಡುಬಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಆ ನಿರೀಕ್ಷೆಗೆ ತಕ್ಕ ಆಟವಾಡಲು ನಾಯಕ ಕೊಹ್ಲಿ ಆಟಗಾರರಿಗೆ ಸೂಚನೆ ನೀಡಿದ್ದಾರೆ.


ನಮ್ಮಲ್ಲಿ ಯಾರೊಬ್ಬರು ಒಂದೇ ಒಂದು ತಪ್ಪು ಮಾಡಿದರೂ ಅದು ಇಡೀ ಕೂಟದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಸದಾ ಎಚ್ಚರಿಕೆಯಿಂದಿರಬೇಕು, ನಮ್ಮ ಉತ್ಸಾಹ ಯಾವತ್ತೂ ಕುಗ್ಗಬಾರದು ಎಂದು ಕೊಹ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಮೀಟಿಂಗ್ ನಲ್ಲಿ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಾವಿನ ತನಿಖೆ ಬಗ್ಗೆ ಸುರೇಶ್ ರೈನಾ ಹೇಳಿದ್ದೇನು?