Select Your Language

Notifications

webdunia
webdunia
webdunia
webdunia

ನಿಖಿಲ್, ಸುಮಲತಾ ಬೆಂಬಲಿಗರ ಮಾರಾಮಾರಿ: ಲಾಠಿ ಚಾರ್ಜ್

ನಿಖಿಲ್, ಸುಮಲತಾ ಬೆಂಬಲಿಗರ ಮಾರಾಮಾರಿ: ಲಾಠಿ ಚಾರ್ಜ್
ಮಂಡ್ಯ , ಗುರುವಾರ, 18 ಏಪ್ರಿಲ್ 2019 (16:26 IST)
ಹೈವೋಲ್ಟೇಜ್ ಕಣವೆಂದೇ ಗುರುತಿಸಲಾಗಿರುವ ಮಂಡ್ಯದಲ್ಲಿ ಮತದಾನದ ದಿನ ಮಾರಾಮಾರಿ ನಡೆದಿದೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಅಂಬರೀಶ್ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲಿ ಈ ಘಟನೆ ನಡೆದಿದೆ. ಸುಮಲತಾ ಪರವಾಗಿ ಪೊಲೀಸರು ಅಡ್ಡಿಪಡಿಸಿದ್ರು ಎಂಬ ವಿಷಯವೇ ಮುಂದೆ ನಿಖಿಲ್ ಬೆಂಬಲಿಗರ ನಡುವಿನ ಕಾದಾಟಕ್ಕೆ ಕಾರಣವಾಯಿತು.

ವಾಗ್ವಾದ, ನೂಕಾಟ ಆ ಮೇಲೆ ಕೈ ಕೈ ಮಿಲಾಯಿಸಿ ಎರಡೂ ಕಡೆಯವರು ಗಲಾಟೆ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಚಾರ್ಜ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಮತಯಂತ್ರ ಅದಲು, ಬದಲು ಆಗಿದ್ದೇಕೆ?