Select Your Language

Notifications

webdunia
webdunia
webdunia
webdunia

ಶ್ರೇಯಸ್ ಐಯರ್ ಯಶಸ್ಸಿಗೆ ಕಾರಣವಾದ ರಾಹುಲ್ ದ್ರಾವಿಡ್ ಮಂತ್ರ

ಶ್ರೇಯಸ್ ಐಯರ್ ಯಶಸ್ಸಿಗೆ ಕಾರಣವಾದ ರಾಹುಲ್ ದ್ರಾವಿಡ್ ಮಂತ್ರ
ಕಾನ್ಪುರ , ಭಾನುವಾರ, 28 ನವೆಂಬರ್ 2021 (17:08 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶ್ರೇಯಸ್ ಐಯರ್ ಇದಕ್ಕೆ ರಾಹುಲ್ ದ್ರಾವಿಡ್ ಕೊಡುಗೆ ಕಾರಣ ಎಂದಿದ್ದಾರೆ.

ಕೋಚ್ ರಾಹುಲ್ ದ್ರಾವಿಡ್ ತಮಗೆ ನೀಡಿದ ಸಲಹೆಯನ್ನು ಅವರು ಈ ಸಂದರ್ಭದಲ್ಲಿ ನೆನೆಸಿಕೊಂಡಿದ್ದಾರೆ. ಇದು ಐಯರ್ ಪಾಲಿನ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು.

ಈ ಇನಿಂಗ್ಸ್ ಗೆ ಮೊದಲು ರಾಹುಲ್ ಸರ್ ನನ್ನ ಬಳಿ ಎಷ್ಟು ಸಾಧ‍್ಯವೋ ಅಷ್ಟು ಬಾಲ್ ಎದುರಿಸು ಎಂದು ಸಲಹೆ ನೀಡಿದ್ದರು. ನಾನು ಅದರ ಬಗ್ಗೆ ಗಮನಕೇಂದ್ರೀಕರಿಸಿದೆ’ ಎಂದು ಶ್ರೇಯಸ್ ನಾಲ್ಕನೇ ದಿನದಾಟದ ಬಳಿಕ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಪುರ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಒಂದು ದಿನ, ಒಂಭತ್ತು ವಿಕೆಟ್