Select Your Language

Notifications

webdunia
webdunia
webdunia
Wednesday, 16 April 2025
webdunia

ಬೇವಿನ ಮರ ಕಂಡಾಗ ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೇರವೇರುತ್ತದೆ

ಬೆಂಗಳೂರು
ಬೆಂಗಳೂರು , ಸೋಮವಾರ, 24 ಆಗಸ್ಟ್ 2020 (06:17 IST)
ಬೆಂಗಳೂರು : ಬೇವಿನ ಮರದಲ್ಲಿ ಲಕ್ಷ್ಮೀನಾರಾಯಣ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಬೇವಿನ ಮರ ಕಂಡಾಗ ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೇರವೇರುತ್ತದೆ.

ಬುಧವಾರದಂದು ಪೂಜೆ ಮಾಡಿದ ಬಳಿಕ ತಾಮ್ರದ ಚೊಂಬಿನಲ್ಲಿ ಶುದ್ಧವಾದ ನೀರನ್ನು ಹಾಕಿ ಅದಕ್ಕೆ ಅರಶಿನ, ಕುಂಕುಮ, ಜೇನುತುಪ್ಪ, ಬೆಲ್ಲ, ದನಿಯಾ ಪುಡಿ, ಸಕ್ಕರೆ  ಹಾಕಿ ಬಳಿಕ ಬೇವಿನ ಮರದ ಬಳಿ ಆ ಚೊಂಬನ್ನು ತೆಗೆದುಕೊಂಡು ಹೋಗಿ ಮರಕ್ಕೆ 11 ಸುತ್ತು ಸುತ್ತಿ ಆ ನೀರನ್ನು ಹಾಕಬೇಕು. ಮರದ ಕೆಳಗಿರುವ ಮಣ್ಣನ್ನು ಹಣೆಗೆ ಹಚ್ಚಿದರೆ ನಿಮ್ಮ ಮೇಲೆ ಲಕ್ಷ್ಮೀನಾರಾಯಣನ ಅನುಗ್ರಹವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ರಾಶಿಯಲ್ಲಿ ಹುಟ್ಟಿದವರು ಬೇರೆಯವರ ಮೇಲೆ ಅಧಿಕಾರ ಚಲಾಯಿಸುತ್ತಾರೆ