Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (07:19 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಮಾನಸಿಕ ಶಾಂತಿಗಾಗಿ ಇಂದು ಕೆಲವು ದಾನ ಧರ್ಮಗಳಲ್ಲಿ ತೊಡಗಿಕೊಳ್ಳಿ. ಇದರಿಂದ ನಿಮಗೆ ಒ‍್ಳಳೆಯ ಫಲಿತಾಂಶ ದೊರೆಯುತ್ತದೆ.
*ವೃಷಭ ರಾಶಿ: ಹೊಸ ಯೋಜನೆಗಳನ್ನು  ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಇಂದು ಉತ್ತಮ ದಿನ.
*ಮಿಥುನ ರಾಶಿ : ಬೆಮಬಲ ನೀಡುವ ಸ್ನೇಹಿತರು ಇಂದು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಇಂದು ನಿಮ್ಮ ಎಲ್ಲಾ ಗೊಂದಲಗಳನ್ನು ಸ್ಪಷ್ಟಗೊಳಿಸಲು ಸಾಧ್ಯವಾಗುತ್ತದೆ.
*ಕಟಕ ರಾಶಿ : ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳುಮಾಡುತ್ತವೆ. ಆಸಕ್ತಿದಾಯಕವಾದುದನ್ನು ಓದುವುದರ ಮೂಲಕ ಇದನ್ನು ನಿಭಾಯಿಸಿ.
*ಸಿಂಹ ರಾಶಿ : ಕುಟುಂಬದಲ್ಲಿ ಒಂದು ಹೊಸ ಆಗಮನ ಸಮಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತರುತ್ತದೆ,
*ಕನ್ಯಾ ರಾಶಿ : ಈ ರಾಶಿಯ ವ್ಯಾಪಾರಿಗಳಿಗೆ ಇಂದು ನಷ್ಟವಾಗಬಹುದು. ಉತ್ತಮ ಪರಿಶ್ರಮದಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.
*ತುಲಾ ರಾಶಿ : ನಿಮ್ಮ ಾಂತರಿಕ ಶಕ್ತಿ ಈ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸತ್ತದೆ.
*ವೃಶ್ಚಿಕ ರಾಶಿ : ಇಂದು ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ.
*ಧನು ರಾಶಿ : ಇದಂಉ ನಿಮಗೆ ಧಾರ್ಮಿಕ ಕಾರ್ಯಗಳನ್ನು ಮಾಡಲು ಉತ್ತಮವಾದ ದಿನ. ಿದರಿಂದ ನೀವು ೊಳ್ಳೆಯ ಫಲ ಮಡೆಯುತ್ತಿರಿ.
*ಮಕರ ರಾಶಿ : ಇಂದಿ ನಿಮಗೆ ಹಣದ ಮೌಲ್ಯ ಅರ್ಥವಾಗುತ್ತದೆ. ಇಂದು ನಿಮಗೆ ಹಣದ ಅವಶ್ಯಕತೆ ಎದುರಾಗುತ್ತದೆ.
*ಕುಂಭ ರಾಶಿ : ಇಂದು ನೀವು ಯಾರಿಗಾದರೂ ಹಣದ ಸಹಾಯ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಒತ್ತಡ ಹೆಚ್ಚಾಗುತ್ತದೆ.
* ಮೀನ ರಾಶಿ : ಅನಗತ್ಯ ಅನುಮಾನ ಸಂಬಂಧಗಳನ್ನು ಹದಗೆಡಿಸವ ಕೆಲಸ ಮಾಡುತ್ತದೆ. ಆದಕಾರಣ ಅನುಮಾನಗಳಿದ್ದರೆ ಕುಳಿತು ಬಗೆಹರಿಸಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಗ್ರಹಗಳ ಅನುಗ್ರಹ ದೊರೆಯುತ್ತದೆ ಗೊತ್ತಾ?