Select Your Language

Notifications

webdunia
webdunia
webdunia
webdunia

ಅಷ್ಟ ಐಶ್ವರ್ಯ ಪ್ರಾಪ್ತಿಯಾಗಲು ಬಿಲ್ವ ಪತ್ರೆಯ ಮರದ ಕೆಳಗೆ ಹೀಗೆ ಮಾಡಿ

ಅಷ್ಟ ಐಶ್ವರ್ಯ ಪ್ರಾಪ್ತಿಯಾಗಲು ಬಿಲ್ವ ಪತ್ರೆಯ ಮರದ ಕೆಳಗೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (07:13 IST)
ಬೆಂಗಳೂರು : ಎಲ್ಲರಿಗೂ ಹಣ ಮುಖ್ಯವಾಗಿರುತ್ತದೆ. ಹಣ ಸಂಪಾದಿಸಲು ಹಲವರು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಈ ಹಣ ಸಂಪಾದಿಸಲು ಬಿಲ್ವಪತ್ರೆಯಿಂದ  ಈ ಸಣ್ಣ ಪರಿಹಾರ ಮಾಡಿ.

ಬಿಲ್ವ ಪತ್ರದ ಮರದ ಬಳಿ ಹೋಗಿ ಮೊದಲಿಗೆ ನೀರನ್ನು ಹಾಕಿ ಅದಕ್ಕೆ ವಿಭೂತಿ, ಅರಶಿನ ಕುಂಕುಮ ಹಚ್ಚಿ. ಬಳಿಕ ಪರದ ಕೆಳಗೆ ತುಪ್ಪದ ದೀಪ ಹಚ್ಚಿ ಅಗರಬತ್ತಿಯಿಂದ ಪೂಜೆ ಮಾಡಿ ತಾಂಬೂಲವನ್ನು ನೀಡಿ ನಮಸ್ಕಾರ ಮಾಡಿ ಇಂದಿನಿಂದ ಆರ್ಥಿಕ ಸಮಸ್ಯೆ ನಿವಾರಣೆ ಮಾಡಿ ನಮಗೆ ಅಷ್ಟ ಐಶ್ವರ್ಯವನ್ನು ಪ್ರಾಪ್ತಮಾಡು ಎಂದು ಬೇಡಿಕೊಳ್ಳಬೇಕು. ಬಳಿಕ ಬಿಲ್ವ ಪತ್ರೆಯ ಎಲೆಯೊಂದನ್ನು ತಂದು ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಬೇಕು. ಇದರಿಂದ ಲಕ್ಷ್ಮೀಯ ಕಟಾಕ್ಷ ನಿಮ್ಮ ಮೇಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀವನದಲ್ಲಿ ಮುಂದೆ ಬರಲು ಕರ್ಪೂರಕ್ಕೆ ಇದನ್ನು ಹಾಕಿ ಬೆಳಗಿ