Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (08:31 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ: ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ನಿಮಗೆ ಆತ್ಮವಿಶ್ವಾಸ ತರುತ್ತದೆ.
*ವೃಷಭ ರಾಶಿ: ನಿಮ್ಮಲ್ಲಿ ಇಂದು ಚುರುಕುತವನ್ನು  ನೋಡಬಹುದು, ನಿಮ್ಮ ಆರೋಗ್ಯವು ಇಂದು ನಿಮ್ಮನ್ನ ಸಂಪೂರ್ಣವಾಗಿ ಬೆಂಬಲಿಸುತ್ತದೆ.
*ಮಿಥುನ ರಾಶಿ : ನೀವು ಭಯದ ಜೊತೆ ಹೋರಾಡಲು ಸಿದ್ಧವಾಗುತ್ತಿದ್ದ ಹಾಗೇ ನಿಮ್ಮ ಆಲೋಚನೆಗಳನ್ನು ಸಕರಾತ್ಮಕವಾಗಿ ರೂಪಿಸಿಕೊಳ್ಳಿ.
*ಕಟಕ ರಾಶಿ : ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಗಳು ನಿಮಗೆ ಆರಾಮ ಮತ್ತು ಸಂತೋಷವನ್ನು ತರುತ್ತದೆ.
*ಸಿಂಹ ರಾಶಿ : ಖಿನ್ನತೆಯನ್ನು ಹೊಡೆದೋಡಿಸಿ. ಇಲ್ಲವಾದರೆ ಇದು ನಿಮ್ಮನ್ನ ಆವರಿಸಿಕೊಳ್ಳುತ್ತಿದೆ ಮತ್ತು ನಿಮ್ಮ ಪ್ರಗತಿಗೆ ಅಡ್ಡಿಪಡಿಸುತ್ತಿದೆ.
*ಕನ್ಯಾ ರಾಶಿ : ಇಂದು ನೀವು  ಜಿಔನದ ಜಟಿಲತೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮನೆಯ ಯಾವುದೇ ಹಿರಿಯ ವ್ಯಕ್ತಿಯೊಂದಿಗೆ ಸಮಯವನ್ನು ಕಳೆಯದರೆ ಉತ್ತಮ.
*ತುಲಾ ರಾಶಿ : ಸಣ್ಣ ಸಣ್ಣ ವಿಷಯಗಳು ನಿಮ್ಮ ಮನಸ್ಸನ್ನು ಕೆಡಿಸಲು ಬಿಡಬೇಡಿ.ನಿಮ್ಮ ಸ್ನೇಹಿತರೊಬ್ಬರು ಇಂದು ನಿಮ್ಮ ಬಳಿ ಸಾಲವನ್ನು ಕೇಳಬಹುದು, ನೀವು ಹಣ ಕೊಟ್ಟರೆ ನೀವು ಆರ್ಥಿಕ ತೊಂದರೆಗೊಳಗಾಗುತ್ತೀರಿ.
*ವೃಶ್ಚಿಕ ರಾಶಿ : ನಿಮ್ಮ ಸಂಬಂಧ ಹದಗೆಡುವಷ್ಟರ ಮಟ್ಟಿಗೆ ಹಣಕ್ಕೆ ಪ್ರಾಮುಖ್ಯತೆ ನೀಡಬೇಡಿ. ಹಣ ಸಿಗಬಹುದು ಆದರೆ ಸಂಬಂಧವಲ್ಲ.
*ಧನು ರಾಶಿ : ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ.
*ಮಕರ ರಾಶಿ : ನಿಮ್ಮ ಪ್ರೀತಿಯ ಕನಸು ಇಂದು ನನಸಾಗುತ್ತದೆ. ಆದರೆ ಸಂತೋಷವನ್ನು ನಿಯಂತ್ರಂದಲ್ಲಿರಿಸಿ, ಇಲ್ಲವಾದರೆ ಸಮಸ್ಯೆ ಉಂಟಾಗಬಹುದು.
*ಕುಂಭ ರಾಶಿ : ಹತಾಶೆಯ ಭಾವನೆ ನಿಮ್ಮನ್ನ ಆವರಿಸಲು ಬಿಡಬೇಡಿ. ಸದವಲ್ಪ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ.
* ಮೀನ ರಾಶಿ : ಹಾಸ್ಯ ಪ್ರಜ್ಞೆಯಿರುವ ಸಂಬಂಧಿಕರ ಸಂಗ ನಿಮ್ಮ ಉದ್ವೇಗವನ್ನು ಕಡಿಮೆ ಮಾಡುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೊರಗಡೆ ಹೋಗುವಾಗ ಇವರು ನಿಮ್ಮ ಕಣ್ಮುಂದೆ ಕಾಣಿಸಿಕೊಂಡರೆ ಕೆಲಸ ಸಫಲವಾಗುವುದು