Select Your Language

Notifications

webdunia
webdunia
webdunia
webdunia

ಹೊರಗಡೆ ಹೋಗುವಾಗ ಇವರು ನಿಮ್ಮ ಕಣ್ಮುಂದೆ ಕಾಣಿಸಿಕೊಂಡರೆ ಕೆಲಸ ಸಫಲವಾಗುವುದು

ಹೊರಗಡೆ ಹೋಗುವಾಗ ಇವರು ನಿಮ್ಮ ಕಣ್ಮುಂದೆ ಕಾಣಿಸಿಕೊಂಡರೆ ಕೆಲಸ ಸಫಲವಾಗುವುದು
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (07:46 IST)
ಬೆಂಗಳೂರು : ಯಾವುದೇ ಕಾರ್ಯದ ನಿಮಿತ್ತ ಹೊರಗಡೆ ಹೋಗುವಾಗ ನಾವು ಆ ಕಾರ್ಯ ಸಫಲವಾಗಲಿ ಎಂದು ಬಯಸುತ್ತೇವೆ. ಆದಕಾರಣ  ನೀವು ಹೊರಗಡೆ ಹೋಗುವಾಗ ಇವರು ನಿಮ್ಮ ಎದುರಿಗೆ ಸಿಕ್ಕರೆ ಆ ಕೆಲಸ ಸಫಲವಾಗುತ್ತದೆ, ಆ ದಿನವೆಲ್ಲಾ ಶುಭ ಎನಿಸುತ್ತದೆ.
 

ಗೃಹಿಣಿಯನ್ನು ಗೃಹಲಕ್ಷ್ಮೀ, ಅದೃಷ್ಟ ಲಕ್ಷ್ಮೀ ಎಂದು ಕರೆಯುತ್ತಾರೆ. ಅದರಲ್ಲೂ ಮುತ್ತೈದೆಯರನ್ನು ಸಾಕ್ಷಾತ್ ದೇವಿಯ ಸ್ವರೂಪ ಎಂದು ನಂಬಲಾಗುತ್ತದೆ. ಆದಕಾರಣ ನೀವು ಹೊರಗಡೆ ಹೋಗುವಾಗ ಮುತ್ತೈದೆ ಎದುರಿಗೆ ಬಂದರೆ ನೀವು ಹೋದ ಕೆಲಸ ಪೂರ್ಣಗೊಳ‍್ಳುವುದು.

 
 

Share this Story:

Follow Webdunia kannada

ಮುಂದಿನ ಸುದ್ದಿ

ಕಷ್ಟಗಳು ಪರಿಹಾರವಾಗಲು ಮನೆಯಲ್ಲಿ ಪ್ರತಿದಿನ ಪೂಜೆಯ ವೇಳೆ ಈ ಗಂಟೆಯನ್ನು ಬಾರಿಸಿ