Select Your Language

Notifications

webdunia
webdunia
webdunia
webdunia

ಕಷ್ಟಗಳು ಪರಿಹಾರವಾಗಲು ಮನೆಯಲ್ಲಿ ಪ್ರತಿದಿನ ಪೂಜೆಯ ವೇಳೆ ಈ ಗಂಟೆಯನ್ನು ಬಾರಿಸಿ

ಕಷ್ಟಗಳು ಪರಿಹಾರವಾಗಲು ಮನೆಯಲ್ಲಿ ಪ್ರತಿದಿನ ಪೂಜೆಯ ವೇಳೆ ಈ ಗಂಟೆಯನ್ನು ಬಾರಿಸಿ
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (07:15 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಪೂಜೆ ಮಾಡುತ್ತಾರೆ. ನಿಮಗೆ ಕಷ್ಟಗಳಿದ್ದರೆ ನಿಮ್ಮ ಮನೆಯಲ್ಲಿ ಪ್ರತಿದಿನ ಪೂಜೆಯ ವೇಳೆ ಈ ಗಂಟೆಯನ್ನು ಬಾರಿಸಿ.

ಆಂಜನೇಯ ಸ್ವಾಮಿಯ ಗಂಟೆಯನ್ನು ಬಾರಿಸಿದರೆ ಆ ಮನೆಯಲ್ಲಿ ಎಲ್ಲರೂ ಸನ್ಮಾರ್ಗ ನಡೆಯುತ್ತಾರೆ. ಮಾಟಮಂತ್ರದ ಸಮಸ್ಯೆ ಇರುವುದಿಲ್ಲ, ಮನೆಯ ಯಜಮಾನನಿಗೆ ಧೈರ್ಯ, ಬಲವಿರುತ್ತದೆ.  ಆದರೆ ಗರುಡ ದೇವನಿರುವ ಗಂಟೆಯನ್ನು ಮನೆಯಲ್ಲಿ ಬಳಸಬೇಡಿ. ಇದರಿಂದ ಜಗಳವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶನಿವಾರ ಈ ಗಿಡಕ್ಕೆ ಅರಶಿನ ನೀರು ಹಾಕಿದರೆ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ