Webdunia - Bharat's app for daily news and videos

Install App

ಹೊರಗಡೆ ಹೋಗುವಾಗ ಇವರು ನಿಮ್ಮ ಕಣ್ಮುಂದೆ ಕಾಣಿಸಿಕೊಂಡರೆ ಕೆಲಸ ಸಫಲವಾಗುವುದು

Webdunia
ಶನಿವಾರ, 1 ಆಗಸ್ಟ್ 2020 (07:46 IST)
ಬೆಂಗಳೂರು : ಯಾವುದೇ ಕಾರ್ಯದ ನಿಮಿತ್ತ ಹೊರಗಡೆ ಹೋಗುವಾಗ ನಾವು ಆ ಕಾರ್ಯ ಸಫಲವಾಗಲಿ ಎಂದು ಬಯಸುತ್ತೇವೆ. ಆದಕಾರಣ  ನೀವು ಹೊರಗಡೆ ಹೋಗುವಾಗ ಇವರು ನಿಮ್ಮ ಎದುರಿಗೆ ಸಿಕ್ಕರೆ ಆ ಕೆಲಸ ಸಫಲವಾಗುತ್ತದೆ, ಆ ದಿನವೆಲ್ಲಾ ಶುಭ ಎನಿಸುತ್ತದೆ.
 

ಗೃಹಿಣಿಯನ್ನು ಗೃಹಲಕ್ಷ್ಮೀ, ಅದೃಷ್ಟ ಲಕ್ಷ್ಮೀ ಎಂದು ಕರೆಯುತ್ತಾರೆ. ಅದರಲ್ಲೂ ಮುತ್ತೈದೆಯರನ್ನು ಸಾಕ್ಷಾತ್ ದೇವಿಯ ಸ್ವರೂಪ ಎಂದು ನಂಬಲಾಗುತ್ತದೆ. ಆದಕಾರಣ ನೀವು ಹೊರಗಡೆ ಹೋಗುವಾಗ ಮುತ್ತೈದೆ ಎದುರಿಗೆ ಬಂದರೆ ನೀವು ಹೋದ ಕೆಲಸ ಪೂರ್ಣಗೊಳ‍್ಳುವುದು.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments