Select Your Language

Notifications

webdunia
webdunia
webdunia
webdunia

ಕೋಲಾರದಿಂದ ವರ್ತೂರು ಪ್ರಕಾಶ್ ತೊಲಗಿಸಲು ಶಪಥ

ವರ್ತೂರ್ ಪ್ರಕಾಶ್
ಬೆಂಗಳೂರು , ಶನಿವಾರ, 31 ಮಾರ್ಚ್ 2018 (16:11 IST)
ಕೋಲಾರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ವರ್ತೂರ್ ಪ್ರಕಾಶ್‌ರನ್ನು ತೊಲಗಿಸುವುದಾಗಿ ಸಂಸದ ಕೆಎಚ್.ಮುನಿಯಪ್ಪ ಶಪಥ ಮಾಡಿದ ಘಟನೆ ವರದಿಯಾಗಿದೆ.
ಕೋಲಾರದಿಂದ ಈ ಸಲ ವರ್ತೂರು ಪ್ರಕಾಶ್‌ರನ್ನು ಶತಾಯ ಗತಾಯ ಸೋಲಿಸುತ್ತೇವೆ. ಯಾವುದೇ ಒಳ ಒಪ್ಪಂದವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಗುಡುಗಿದ್ದಾರೆ.
 
ವರ್ತೂರು ಪ್ರಕಾಶ್ ರನ್ನು ಸೋಲಿಸುವ ಬಗ್ಗೆ ಮಸೀದಿಯಲ್ಲಿ ಪ್ರಮಾಣಕ್ಕೆ ಸಿದ್ದ. ತನ್ನ ವಿರುದ್ಧ ಅನುಮಾನಿಸುವರೂ ಮಸೀದಿಗೆ ಬಂದು ಪ್ರಮಾಣ ಮಾಡಲಿ ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಸವಾಲ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆ ನಾಯಕರನ್ನು ಬೆಳೆಸುವ ಬದಲಾಗಿ ತುಳಿದಿದ್ದಾರೆ: ಗುತ್ತೇದಾರ್