Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ ಮುಚ್ಚಿಟ್ಟಿದ್ದ ಸತ್ಯ ಬಹಿರಂಗಪಡಿಸಿದ ಚಂದನ್ ಶೆಟ್ಟಿ!

Webdunia
ಗುರುವಾರ, 4 ಜನವರಿ 2018 (09:57 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೀಕ್ರೆಟ್ ರೂಂನೊಳಗಿದ್ದ ಸಮೀರ್ ಆಚಾರ್ಯ ಮತ್ತೆ ಮನೆಯೊಳಗೆ ಬರುವಾಗ ತಾವು ಜಯ ಶ್ರೀನಿವಾಸನ್ ಜತೆ ಇದ್ದ ಸತ್ಯ ಯಾವುದೇ ಕಾರಣಕ್ಕೂ ಬಾಯಿಬಿಡಬಾರದೆಂದು ಬಿಗ್ ಬಾಸ್ ಆದೇಶಿಸಿತ್ತು.
 

ಆದರೆ ಸಮೀರ್ ಸ್ವತಃ ಬಾಯಿಬಿಡದಿದ್ದರೂ, ಅವರ ಬ್ಯಾಗ್ ಒಳಗಿದ್ದ ಒಂದು ವಸ್ತುವಿನಿಂದ ಚಂದನ್ ಶೆಟ್ಟಿ ಅವರು ಬಚ್ಚಿಟ್ಟಿದ್ದ ರಹಸ್ಯವನ್ನು ನಿವೇದಿತಾ ಮತ್ತು ಕೃಷಿ ತಾಪಂಡ ಎದುರು ಬಾಯಿಬಿಟ್ಟಿದ್ದಾರೆ.

ಬೆಳ್ಳಂ ಬೆಳಿಗ್ಗೆ ಜಯ ಶ್ರೀನಿವಾಸನ್ ಎಲಿಮಿನೇಟೆಡ್ ಎಂಬ ನಾಮಫಲಕ ನೋಡಿದ ಚಂದನ್ ಶೆಟ್ಟಿ ಮತ್ತು ಮನೆಯವರು ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆಗಲೇ ಚಂದನ್ ಹಾಗಿದ್ದರೆ ಸಮೀರ್ ಮತ್ತು ಜಯ ಶ್ರೀನಿವಾಸನ್ ಅವರು ಸೀಕ್ರೆಟ್ ರೂಂನಲ್ಲಿದ್ದರು ಎಂದು ಊಹಿಸಿದರು.

ಅಷ್ಟೇ ಅಲ್ಲದೆ, ಇದಕ್ಕೆ ಕಾರಣವನ್ನೂ ಕೊಟ್ಟ ಚಂದನ್ ಸಮೀರ್ ಬ್ಯಾಗ್ ಒಳಗೆ ಜಯಶ್ರೀನಿವಾಸನ್ ಕನ್ನಡಕ ಇತ್ತು. ಅದು ಹೇಗೆ ಬಂತು? ಅದನ್ನು ನಾನು ನೋಡಿದ ತಕ್ಷಣ ಸಮೀರ್ ಮುಖಭಾವವೇ ಬದಲಾಯ್ತು. ಹೀಗಾಗಿಯೇ ಅವರಿಬ್ಬರೂ ಒಂದೇ ರೂಂನಲ್ಲಿದ್ದರು ಅನ್ನುವುದು ಪಕ್ಕಾ ಎಂದರು.  ಆದರೆ ಕೊನೆಗೆ ಚಂದನ್ ದಿವಾಕರ್ ಎಲಿಮಿನೇಟೆಡ್ ಎಂಬ ಫೋಟೋ ಅಳುತ್ತಾ ಕೂತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments