Publish Date: Sun, 15 Jan 2023 (12:04 IST)
Updated Date: Sun, 15 Jan 2023 (12:07 IST)
ಬಿಜೆಪಿ ಪಕ್ಷದ ವತಿಯಿಂದ ಇದೇ ತಿಂಗಳ 21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದು, ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ, ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮ,
ಉಜ್ವಲಾ ಯೋಜನೆ, ಗ್ರಾಮಜ್ಯೋತಿ ಯೋಜನೆ, ಆಪರೇಷನ್ ಗಂಗಾ, ಭಯೋತ್ಪಾದನಾ ನಿಗ್ರಹ ಕ್ರಮಗಳು, ಆಯುಷ್ಮಾನ್ ಭಾರತ್, ಸಾಗರ ಮಾಲಾ, ಭಾರತ ಮಾಲಾ ಯೋಜನೆಗಳು, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ, ಲಸಿಕಾಕರಣ, ಪೌರತ್ವ ತಿದ್ದುಪಡಿ ವಿಧೇಯಕ.