Select Your Language

Notifications

webdunia
webdunia
webdunia
webdunia

ಪತ್ನಿ ದ್ರೋಹ ಮಾಡಿದ್ದಳೆಂದು ಪತಿ ಮಾಡಿದ್ದೇನು ?

ಪತ್ನಿ ದ್ರೋಹ ಮಾಡಿದ್ದಳೆಂದು ಪತಿ ಮಾಡಿದ್ದೇನು ?
ನೇತಾನಗರ , ಶನಿವಾರ, 10 ಅಕ್ಟೋಬರ್ 2020 (08:19 IST)
ನೇತಾನಗರ : ಪತ್ನಿ ದಾಂಪತ್ಯದಲ್ಲಿ ತನಗೆ ದ್ರೋಹ ಮಾಡಿದ್ದಾಳೆ ಎಂದು  ಪತಿಯೊಬ್ಬ ಆಕೆಯ ರುಂಡವನ್ನು ಕತ್ತರಿಸಿದ ಭಯಾನಕ ಘಟನೆ ನೇತಾನಗರದಲ್ಲಿ ನಡೆದಿದೆ.

ಚಿನ್ನಾರ್ ಯಾದವ್ ಕೊಲೆ ಮಾಡಿದ ಆರೋಪಿ, ವಿಮ್ಲಾ(35) ಕೊಲೆಯಾದ ಪತ್ನಿ. ಪತ್ನಿ ದಾಂಪತ್ಯದಲ್ಲಿ ತನಗೆ ದ್ರೋಹ ಮಾಡಿದ್ದಾಳೆ ಎಂದು ಆರೋಪಿ ತನ್ನ ಪತ್ನಿಯ ಜತೆ ಜಗಳವಾಡಿ ಕೊನೆಗೆ ಕೋಪದಿಂದ ಆಕೆಯ ರುಂಡವನ್ನು ಕತ್ತರಿಸಿ ಅದನ್ನು ಹಿಡಿದುಕೊಂಡು ಬಾಬೆರು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೊಲೀಸರು ಆತನನ್ನು ಬಂಧಿಸಿ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆರೆಯಿಂದ ಮರಳುತ್ತಿದ್ದ ಮಹಿಳೆಯ ಮೇಲೆ ಮಾನಭಂಗ