Select Your Language

Notifications

webdunia
webdunia
webdunia
webdunia

ಮಾಟಮಂತ್ರ ಎಮ್ಮೆ ಸಾವಿಗೆ ಕಾರಣವಾಗಿದೆ ಎಂದು ದಂಪತಿಗಳು ಮಾಡಿದ್ದೇನು?

ಮಾಟಮಂತ್ರ ಎಮ್ಮೆ ಸಾವಿಗೆ ಕಾರಣವಾಗಿದೆ ಎಂದು ದಂಪತಿಗಳು ಮಾಡಿದ್ದೇನು?
ಬೀಡ್ , ಶನಿವಾರ, 6 ಫೆಬ್ರವರಿ 2021 (06:41 IST)
ಬೀಡ್ :ಮಾಟಮಂತ್ರ ಎಮ್ಮೆ ಸಾವಿಗೆ ಕಾರಣವಾಗಿದೆ ಎಂಬ ಅನುಮಾನಕ್ಕೆ ದಂಪತಿಗಳು ಸೇರಿ ಆರು ವರ್ಷದ ಬಾಲಕನನ್ನು ಕೊಂದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಆಟವಾಡುತ್ತಿದ್ದ ಬಾಲಕ ಕಾಣೆಯಾಗಿದ್ದಾನೆ. ಮರುದಿನ ಆತನ ಶವ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ಆರೋಪಿ ದಂಪತಿಗಳು ಸಿಕ್ಕಿ ಹಾಕಿಕೊಂಡಿದ್ದು, ಮಾಟಮಂತ್ರ ಮಾಡಿ ಎಮ್ಮೆ ಸಾವಿಗೆ ಆತನ ಮನೆಯವರು ಕಾರಣರಾದ ಹಿನ್ನಲೆಯಲ್ಲಿ ಅವರ ಮಗನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷಗಳ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿ