Select Your Language

Notifications

webdunia
webdunia
webdunia
webdunia

ಮಗನ ಜೀವ ತೆಗೆದು ಉಪ್ಪು, ಖಾರ ಹಾಕಿ ಬೇಯಿಸಿದಳು ಪಾಪಿ ತಾಯಿ!

ಮಗನ ಜೀವ ತೆಗೆದು ಉಪ್ಪು, ಖಾರ ಹಾಕಿ ಬೇಯಿಸಿದಳು ಪಾಪಿ ತಾಯಿ!
ಕೋಲ್ಕೊತ್ತಾ , ಭಾನುವಾರ, 13 ಡಿಸೆಂಬರ್ 2020 (09:53 IST)
ಕೋಲ್ಕೊತ್ತಾ: ಕೆಟ್ಟ ಮಗನಿದ್ದರೂ ಕೆಟ್ಟ ತಾಯಿಯಿರಲಾರಳು ಎಂಬ ಮಾತನ್ನು ಈ ತಾಯಿ ಸುಳ್ಳು ಮಾಡಿದ್ದಾಳೆ. ತನ್ನ ಮಗನನ್ನೇ ಹತ್ಯೆ ಮಾಡಿ ಮಸಾಲೆ ಹಾಕಿ ಬೇಯಿಸಿದ ಕ್ರೂರ ಕೃತ್ಯ ಮಾಡಿದ್ದಾಳೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ.


ವಾಮಚಾರವನ್ನು ನಂಬಿ ಮಹಿಳೆ ಈ ಕೃತ್ಯವೆಸಗಿದ್ದಾಳೆ. 25 ವರ್ಷದ ಪುತ್ರನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದು ತಲೆಯ ಭಾಗವನ್ನು ರೋಸ್ಟ್ ಮಾಡಿದ್ದಾಳೆ. ದೇಹದ ಭಾಗವನ್ನು ತುಪ್ಪ ಸವರಿ ಬೇಯಿಸಿದ್ದಾಳೆ. ಇದೀಗ ಪೊಲೀಸರು ಈ ಪಾಪಿ ತಾಯಿಯನ್ನು ಬಂಧಿಸಿದ್ದು, ಆಕೆಯೂ ತಪ್ಪೊಪ್ಪಿಕೊಂಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯಗೆ ಟಾಂಗ್ ನೀಡಿದ ಹೆಚ್.ಡಿ. ದೇವೇಗೌಡ