Select Your Language

Notifications

webdunia
webdunia
webdunia
webdunia

ತಲಾಖ್ ನೀಡಿದ ಪತ್ನಿಯನ್ನೂ ಬಿಡದ ಪತಿ ಮಹಾಶಯ ಮಾಡಿದ್ದೇನು?!

ತಲಾಖ್ ನೀಡಿದ ಪತ್ನಿಯನ್ನೂ ಬಿಡದ ಪತಿ ಮಹಾಶಯ ಮಾಡಿದ್ದೇನು?!
ಲಕ್ನೋ , ಶುಕ್ರವಾರ, 11 ಡಿಸೆಂಬರ್ 2020 (09:07 IST)
ಲಕ್ನೋ: ವರ್ಷದ ಹಿಂದೆ ತ್ರಿವಳಿ ತಲಾಖ್ ನೀಡಿದ ದೂರವಾಗಿದ್ದ ಪತಿ ಈಗ ಆಕೆ ಮತ್ತು ಅತ್ತೆಗೆ ಗುಂಡು ಹಾರಿಸಿ ಜೀವ ತೆಗೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಪತಿ ಪೊಲೀಸರಿಗೆ ದೂರು ನೀಡಿದ್ದಳು. ಹೀಗಾಗಿ ಆರೋಪಿ ಕೇಸ್ ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದ. ಆದರೆ ಒಪ್ಪದೇ ಇದ್ದಾಗ ಆಕ್ರೋಶಗೊಂಡು ಈ ಕೃತ್ಯವೆಸಗಿದ್ದಾನೆ. ತಕ್ಷಣವೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ವಿಧವೆ ಮಹಿಳೆಯನ್ನು ಥಳಿಸಿದ ಗ್ರಾಮಸ್ಥರು