Select Your Language

Notifications

webdunia
webdunia
webdunia
webdunia

ಕುಡುಕರ ಕಾಟವನ್ನು ತಪ್ಪಿಸಲು ಈ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?

ಅಹಮದಾಬಾದ್
ಅಹಮದಾಬಾದ್ , ಶನಿವಾರ, 19 ಅಕ್ಟೋಬರ್ 2019 (09:13 IST)
ಅಹಮದಾಬಾದ್ : ಕುಡುಕರ ಕಾಟವನ್ನು ನಿಯಂತ್ರಿಸಲು ಗುಜರಾತಿನ ಹಳ್ಳಿಯೊಂದರ ಗ್ರಾಮಸ್ಥರು ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.



ಹೌದು. ಬನಸ್ಕಂತ ಜಿಲ್ಲೆಯ ಅಮೀರ್ ಗಢ ತಾಲೂಕಿನ ಬುಡಕಟ್ಟು ಗ್ರಾಮ ಖತಿಸಿತರಾದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಕಂಠಪೂರ್ತಿ ಕುಡಿದು ತಮ್ಮ ಹೆಂಡತಿ, ಮಕ್ಕಳಿಗೆ ಹೊಡೆಯುತ್ತಿದ್ದರು. ಇದನ್ನು ತಪ್ಪಿಸಲು ಗ್ರಾಮದ ಹಿರಿಯರು ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.

 

ಅದೇನೆಂದರೆ ಈ ಗ್ರಾಮದಲ್ಲಿ ಯಾರಾದರೂ ಮದ್ಯಸೇವನೆ ಮಾಡಿ ಸಿಕ್ಕಿಬಿದ್ದರೆ ಇಡೀ ಊರಿಗೆ ಮಟನ್ ಊಟ ಹಾಕಿಸಬೇಕು. ಹಿರಿಯರ ಈ ನಿಯಮ ಯಶಸ್ವಿಯಾಗಿದ್ದು, ಈಗ ಈ ಗ್ರಾಮದಲ್ಲಿ ಕುಡುಕರ ಹಾವಳಿ ಕಡಿಮೆಯಾಗಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದ ಬಿಜೆಪಿ ನಾಯಕಿ