Select Your Language

Notifications

webdunia
webdunia
webdunia
webdunia

ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದ ಬಿಜೆಪಿ ನಾಯಕಿ

ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದ ಬಿಜೆಪಿ ನಾಯಕಿ
ನವದೆಹಲಿ , ಶನಿವಾರ, 19 ಅಕ್ಟೋಬರ್ 2019 (09:10 IST)
ನವದೆಹಲಿ : ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದು ಬಿಜೆಪಿ ನಾಯಕಿ ಜಯಪ್ರದಾ ಹೇಳಿದ್ದಾರೆ.




ಭೂಕಬಳಿಕೆಯ ವಿಚಾರವಾಗಿ ಅಝಂ ಖಾನ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಈ ವಿಚಾರವಾಗಿ ಅವರು ಮೇಕೆಗಳು ಹಾಗೂ ಕೋಳಿಗಳನ್ನು ಕದ್ದ ಆಪಾದನೆಯನ್ನು ತಮ್ಮ ಮೇಲೆ ಹೊರಿಸಲಾಗಿತ್ತಿದೆ ಎಂದು ವೇದಿಕೆಯ ಮೇಲೆ ಕಣ್ಣೀರಿಟ್ಟಿದ್ದರು.


ಈ ಬಗ್ಗೆ ಮಾತನಾಡಿದ ಜಯಪ್ರದಾ ಅವರು, ಆತನಿಂದ ಕಣ್ಣೀರಿಟ್ಟ ಮಹಿಳೆಯರ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ. ಇದೇ ಎಸ್ ಪಿ ಪಕ್ಷದಲ್ಲಿದ್ದ ವೇಳೆ ನನ್ನ ರಾಜಕೀಯ ಭವಿಷ್ಯವನ್ನು ಮುಗಿಸಲು ಅಝಂ ಖಾನ್ ಮುಂದಾಗಿದ್ದರು ಎಂದು ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನ್ ಗೆ ಆ ಥರ ಕಿರುಕುಳ ನೀಡಿದೋರು ಯಾರು?