Select Your Language

Notifications

webdunia
webdunia
webdunia
webdunia

ಸೇನೆ ಸೇರಬೇಕೆಂದಿದ್ದವಳು ಜೀವಕೊನೆಗಾಣಿಸಲು ಇದೇ ಕಾರಣವಾಯ್ತು!

ಸೇನೆ ಸೇರಬೇಕೆಂದಿದ್ದವಳು ಜೀವಕೊನೆಗಾಣಿಸಲು ಇದೇ ಕಾರಣವಾಯ್ತು!
ಮುಂಬೈ , ಸೋಮವಾರ, 14 ಡಿಸೆಂಬರ್ 2020 (09:23 IST)
ಮುಂಬೈ: 17 ವರ್ಷದ ಯುವತಿಗೆ ಸೇನೆ ಸೇರಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ಆದರೆ ಆಕೆ ತನ್ನ ಜೀವವನ್ನೇ ಕೊನೆಗಾಣಿಸುವ ನಿರ್ಧಾರಕ್ಕೆ ಬಂದಿದ್ದೇಕೆ?


ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ. ಸೇನೆ ಸೇರಿ ದೇಶ ಸೇವೆ ಮಾಡಬೇಕೆಂದಿದ್ದ ಆ ಅಪ್ರಾಪ್ತೆ ಮೂವರು ಯುವಕರ ಕಿರುಕುಳ ತಾಳಲಾರದೇ ಜೀವಕೊನೆಗಾಣಿಸಿದ್ದಾಳೆ. ಸಾಯುವ ಮುನ್ನ ‘ಸಾರಿ ಭಾರತ ಮಾತ’ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ. ಇದೀಗ ಆಕೆಯನ್ನು ಚುಡಾಯಿಸುತ್ತಿದ್ದ ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಟ್ಸಪ್ ವಿಡಿಯೋದಲ್ಲಿ ಆತ್ಮರತಿ ಮಾಡಿ ನಟಿಗೆ ಕಿರುಕುಳ